ದಿವ್ಯಾಂಗರಿಗೆ ವಿಶೇಷ ಗಾಲಿ ಕುರ್ಚಿ: ಮೊದಲ ಸ್ವದೇಶಿ ನಿರ್ಮಿತ ಸ್ಟಾಂಡಿಂಗ್ ವೀಲ್ಚೇರ್
Team Udayavani, Nov 6, 2019, 6:30 AM IST
ಚೆನ್ನೈ: ಅಂಗವಿಕಲರು ಯಾರ ಸಹಾಯವೂ ಇಲ್ಲದೆ ಕುಳಿತುಕೊಂಡ ಸ್ಥಿತಿಯಿಂದ ನೆಟ್ಟಗೆ ನಿಲ್ಲಲು ಹಾಗೂ ನಿಂತ ಸ್ಥಿತಿಯಿಂದ ಪುನಃ ಕುಳಿತ ಸ್ಥಿತಿಗೆ ಬರಲು ಸುಲಭವಾಗಿ ನೆರವಾಗುವ ವಿಶೇಷ ವಿನ್ಯಾಸದ ಗಾಲಿ ಕುರ್ಚಿಯನ್ನು (ವ್ಹೀಲ್ ಚೇರ್) ಅನ್ನು, ಮದ್ರಾಸ್ ಐಐಟಿಯ ಸಭಾಂಗಣದಲ್ಲಿ ಮಂಗಳವಾರ ಲೋಕಾರ್ಪಣೆ ಗೊಳಿಸಲಾಯಿತು. ಈ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ಚಂದ್ ಗೆಹ್ಲೊಟ್ ಹಾಜರಿದ್ದರು.
ದೇಶೀಯವಾಗಿ ನಿರ್ಮಿಸಲಾದ ಹೊಸ ಮಾದರಿಯ ಗಾಲಿ ಕುರ್ಚಿಗೆ ‘ಅರೈಸ್’ ಎಂದು ಹೆಸರಿಡಲಾಗಿದ್ದು, ಇದು ಸಂಪೂರ್ಣವಾಗಿ ದೇಶೀಯವಾಗಿ ಉತ್ಪಾದಿಸಲ್ಪಟ್ಟ ಸಾಧನವಾಗಿದೆ ಎಂದು ಐಐಟಿ ಮದ್ರಾಸ್ ವತಿಯಿಂದ ನೀಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಐಟಿ ಮದ್ರಾಸ್ ಹಾಗೂ ಫೋನಿಕ್ಸ್ ಮೆಡಿಕಲ್ ಸಿಸ್ಟಮ್ಸ್ ಎಂಬ ಸಂಸ್ಥೆ ಪರಸ್ಪರ ಕೈ ಜೋಡಿಸಿ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಐಐಟಿ ಮದ್ರಾಸ್ನ ‘ಟಿಟಿಕೆ ಸೆಂಟರ್ ಫಾರ್ ರಿಹಬಿಲಿಟೇಶನ್ ರಿಸರ್ಚ್ ಆ್ಯಂಡ್ ಡಿವೈಸ್ ಡೆವಲಪ್ಮೆಂಟ್’ (ಆರ್2ಡಿ2) ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಸುಜಾತಾ ಶ್ರೀನಿವಾಸನ್ ಅವರು ಈ ಉತ್ಪನ್ನದ ಮೇಲ್ವಿಚಾರಣೆ ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ