ಮಂಜಿನಿಂದ ನೀರು: ತಂತ್ರಜ್ಞಾನ
Team Udayavani, Oct 9, 2018, 8:15 AM IST
ಹೊಸದಿಲ್ಲಿ: ನೀರಿನ ಕೊರತೆಯನ್ನು ನೀಗಿಸಲು ವಿಶ್ವದ ವಿವಿಧೆಡೆಯ ವಿಜ್ಞಾನಿಗಳು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಈಗ ಹಿಮಾಚಲ ಪ್ರದೇಶದ ಐಐಟಿ ಮಂಡಿ ವಿಜ್ಞಾನಿಗಳ ತಂಡವೂ ಇಂಥದ್ದೊಂದು ವಿಶಿಷ್ಟ ಸಂಶೋಧನೆ ನಡೆಸಿದ್ದು, ಮಂಜಿನಿಂದ ನೀರನ್ನು ಪಡೆಯುವ ವಿಧಾನವನ್ನು ಕಂಡುಕೊಂಡಿದೆ. ಮರುಭೂಮಿ ಮತ್ತು ಅರೆ ಮರುಭೂಮಿ ಪ್ರದೇಶಗಳಲ್ಲಿ ಇರುವ ಹಲವು ಸಸ್ಯಗಳ ಎಲೆಗಳು ಮಂಜಿನಿಂದ ನೀರು ಹೀರುವ ಸಾಮರ್ಥ್ಯ ಹೊಂದಿರುತ್ತವೆ. ಈ ಸಸ್ಯಗಳ ಕಾರ್ಯವಿಧಾನವನ್ನೇ ಅನುಸರಿಸಿ ನೀರನ್ನು ಪಡೆಯುವ ವಿಧವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಸಹ ಪ್ರಾಧ್ಯಾಪಕ ವೆಂಕಟ ಕೃಷ್ಣನ್ ಹೇಳಿದ್ದಾರೆ. ಎಲೆಗಳ ಮಂಜು ಹೀರುವ ಪ್ಯಾಟರ್ನ್ ಅನ್ನು ವಿಜ್ಞಾನಿಗಳು ಪಾಲಿಮರ್ ಬಳಸಿ ಅಭಿವೃದ್ಧಿಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ