ದೆಹಲಿಯಲ್ಲಿ ಹೊಗೆ ತಪಾಸಣಾ ಪತ್ರವಿದ್ದರೆ ಮಾತ್ರ ಇಂಧನ
Team Udayavani, Oct 1, 2022, 8:45 PM IST
ನವದೆಹಲಿ: ವಾಯುಮಾಲಿನ್ಯದಲ್ಲಿ ದಾಖಲೆ ಬರೆದಿರುವ ನವದೆಹಲಿ ಇದೀಗ ಮಾಲಿನ್ಯ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇಟ್ಟಿದೆ.
ಅ.25ರಿಂದ ದೆಹಲಿಯ ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳ ಹೊಗೆ ತಪಾಸಣಾ ಪತ್ರಗಳನ್ನು (ಪಿಯುಸಿ) ತೋರಿಸಿದರೆ ಮಾತ್ರವೇ ಪೆಟ್ರೋಲ್ ಅಥವಾ ಡೀಸೆಲ್ ಹಾಕಲಾಗುವುದು. ಹೀಗೆಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
“ದೆಹಲಿ ಸಾರಿಗೆ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ 17 ಲಕ್ಷ ವಾಹನಗಳು(13 ಲಕ್ಷ ದ್ವಿಚಕ್ರ ವಾಹನ, 4 ಲಕ್ಷ ಕಾರುಗಳು) ಹೊಗೆ ತಪಾಸಣಾ ಪತ್ರವಿಲ್ಲದೆಯೇ ಸಂಚಾರ ನಡೆಸುತ್ತಿವೆ.
ವಾಯುಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇ ಹೆಚ್ಚಿದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂತದ್ದೊಂದು ಕಠಿಣ ನಿಯಮ ಜಾರಿಗೆ ತರಲಾಗುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್