“ಭಾರತ ಮತ್ತೆ ವಿಶ್ವಗುರುವಾಗಲಿ’
Team Udayavani, Aug 18, 2020, 11:27 PM IST
ಹೊಸದಿಲ್ಲಿ: ಭಾ4ರತವನ್ನು “ವಿಶ್ವಗುರು’ ಅಂತಲೇ ಕರೆಯಲಾಗುತ್ತಿತ್ತು. ಭಾರತ ತನ್ನ ಬೌದ್ಧಿಕ ನಾಯಕತ್ವವನ್ನು ಮರಳಿ ಪಡೆಯಬೇಕು. ಕಲಿಕೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಶಿಸಿದರು.
ಅಟಲ್ ನಾವೀನ್ಯತೆ ಸಾಧನಾ ಸಂಸ್ಥೆಗಳ ರ್ಯಾಂಕಿಂಗ್ ಪ್ರಕಟಿಸಿ, ಅವರು ಮಾತನಾಡಿದರು “ನಾವೀನ್ಯತೆ ಮಾನವ ಪ್ರಗತಿಯ ಲಕ್ಷಣ. ಶೂನ್ಯ ಮತ್ತು ದಶಮಾಂಶ ಪದ್ಧತಿ ಆವಿಷ್ಕಾರದಿಂದ 20ನೇ ಶತಮಾನದ ಹೊಸ ಆವಿಷ್ಕಾರಗಳವರೆಗೆ ಜಗತ್ತಿಗೆ ಭಾರತ ಕೊಡುಗೆಗಳನ್ನು ನೀಡಿದೆ’ ಎಂದು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ