ಭಾರತ- ನೇಪಾಲ ಮತ್ತೆ ದೋಸ್ತಿ; ನ.4ರಂದು ಜ| ನರವಣೆ ಕಠ್ಮಂಡು ಭೇಟಿ


Team Udayavani, Nov 2, 2020, 12:50 AM IST

ಭಾರತ- ನೇಪಾಲ ಮತ್ತೆ ದೋಸ್ತಿ; ನ.4ರಂದು ಜ| ನರವಣೆ ಕಠ್ಮಂಡು ಭೇಟಿ

ಹೊಸದಿಲ್ಲಿ: ಚೀನ ಕುಮ್ಮಕ್ಕು, ರಸ್ತೆ ನಿರ್ಮಾಣ ಆಕ್ಷೇಪ, ನಕ್ಷೆ ವಿವಾದ… ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರ ನೇಪಾಲ ಭೇಟಿ, ಉಭಯ ರಾಷ್ಟ್ರಗಳ ನಡುವಿನ ಈ ಎಲ್ಲ ವೈಮನಸ್ಸನ್ನು ಮುಚ್ಚಿಹಾಕುವ ನಿರೀಕ್ಷೆಯಿದೆ. ನ.4ರಂದು ಜ.ನರವಣೆ 3 ದಿನಗಳ ನೇಪಾಲ ಪ್ರವಾಸ ಕೈಗೊಳ್ಳಲಿದ್ದು, ಕಠ್ಮಂಡು ಕೆಂಪುಹಾಸಿನ ಸ್ವಾಗತ ನೀಡಲಿದೆ. ಮೊದಲ ದಿನ ಜ. ನರವಣೆ ಅವರಿಗೆ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ “ನೇಪಾಲ ಸೇನಾ ಗೌರವ ಮುಖ್ಯಸ್ಥ’ ಪದವಿಯನ್ನು ಗೌರವಾರ್ಥ ಪ್ರಧಾನ ಮಾಡಲಿದ್ದಾರೆ. ಹೂಡಿಕೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ನೇಪಾಲ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಭೇಟಿ ಮಾಡಲಿದ್ದಾರೆ.

ಪಂಚೇಶ್ವರ ಮರುಜೀವ
ಭಾರತದ ಸಹ ಭಾಗಿತ್ವದಲ್ಲಿ ಮಹಾಕಾಳಿ ನದಿಗೆ ನಿರ್ಮಿಸುತ್ತಿರುವ ಪಂಚೇಶ್ವರ ವಿವಿಧೋದ್ದೇಶ ಯೋಜನೆಗೆ ಪುನರುಜ್ಜೀವ ಕೊಡಲು ಓಲಿ ಸರಕಾರ ಚಿಂತಿಸಿದೆ. ಯೋಜನೆ ಉಭಯ ತಾಂತ್ರಿಕ ತಂಡಗಳ ನಡುವೆ ಚರ್ಚೆಯ ಹಂತದಲ್ಲಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಠ್ಮಂಡು, ಭಾರತದಿಂದ ಹಲವು ಪ್ರಯೋಜನೆ ಪಡೆದಿದೆ. ಭವಿಷ್ಯದಲ್ಲಿ ಮತ್ತಷ್ಟು ಪ್ರಯೋಜನ ಗಳನ್ನು ನೇಪಾಲ ನಿರೀಕ್ಷಿಸುತ್ತಿದ್ದು, ಸೇನಾ ಮುಖ್ಯಸ್ಥ ಜ. ನರವಣೆ ಭೇಟಿ ನೇಪಾಲಕ್ಕೆ ಅಸಹನೆ ಸೃಷ್ಟಿಸಿದೆ.

ನೇಪಾಲದ ನಿರೀಕ್ಷೆಗಳೇನು?
ಹಿಮಾಲಯ ಶ್ರೇಣಿಯ ಮಕ್ಕಳಿಗೆ ಭಾರತದಲ್ಲಿ ಓದಲು ಮತ್ತಷ್ಟು ಸ್ಕಾಲರ್‌ಶಿಪ್‌ ವಿಸ್ತರಣೆ.
ತರಬೇತುಗೊಂಡ ವೈದ್ಯರ ಸೇವೆ, ತುರ್ತು ಔಷಧ ಪೂರೈಕೆ.
ಗಡಿನದಿಗಳ ಪ್ರವಾಹ ತಡೆಯಲು ಕ್ರಮ. ಗಡಿಗ್ರಾಮಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ.
ರಾಸಾಯನಿಕ ಗೊಬ್ಬರ
ಪೂರೈಕೆ ನಿರ್ಬಂಧ ತೆರವು.
ಗಡಿಯಲ್ಲಿ ವಲಸೆ
ಮತ್ತು ಕಸ್ಟಮ್ಸ್‌ ಸೌಲಭ್ಯಗಳನ್ನೊಳಗೊಂಡ ವ್ಯಾಪಾರ ಕೇಂದ್ರಗಳ ಸ್ಥಾಪನೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.