ಯೋಧರ ಪತ್ನಿಯರ ಬಗ್ಗೆ ಕೀಳು ಹೇಳಿಕೆ:ಮಹಾರಾಷ್ಟ್ರ ಎಂಎಲ್‌ಸಿ ಸಂಸ್ಪೆಂಡ್


Team Udayavani, Mar 10, 2017, 10:43 AM IST

4.jpg

ಮುಂಬಯಿ: ಭಾರತೀಯ ಸೇನೆಯ  ಯೋಧರ ಪತ್ನಿಯರ ಬಗೆಗೆ ಆಕ್ಷೇಪಕಾರಿ  ಹೇಳಿಕೆಗಳನ್ನು ನೀಡಿದ  ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ  ರಾಜ್ಯ ವಿಧಾನಪರಿಷತ್‌ನಲ್ಲಿನ  ಬಿಜೆಪಿ  ಬೆಂಬಲಿತ ಸದಸ್ಯ  ಪ್ರಶಾಂತ್‌ ಪರಿಚಾರಕ್‌ ಅವರನ್ನು ಒಂದೂವರೆ  ವರ್ಷಗಳ  ಕಾಲ ಸದನದಿಂದ  ಅಮಾನತುಗೊಳಿಸಲಾಗಿದೆ. 

ಪ್ರಶಾಂತ್‌ ಪರಿಚಾರಕ್‌ ಅವರು ನೀಡಿರುವ ರೆನ್ನಲಾಗಿರುವ  ವಿವಾದಾತ್ಮಕ ಹೇಳಿಕೆಯ  ಸಂಬಂಧ  ಪರಿಷತ್‌ನ  ಸಭಾಪತಿ  ರಾಮರಾಜೇ ನಿಂಬಾಳ್ಕರ್‌ ನೇತೃತ್ವದ  ಸಮಿತಿ ತನಿಖೆ  ನಡೆಸಲಿದೆ ಎಂದು  ವಿಧಾನ ಪರಿಷತ್‌ನ  ನಾಯಕರಾದ ಚಂದ್ರಕಾಂತ  ಪಾಟೀಲ್‌ ಪ್ರಕಟಿಸಿದರು. 

ಪ್ರಶಾಂತ್‌ ಪರಿಚಾರಕ್‌ ಅವರ  ಅಮಾನತಿಗೆ  ಆಗ್ರಹಿಸಿ  ಕಳೆದ ಮೂರು ದಿನಗಳಿಂದ  ಸದನ ದಲ್ಲಿ  ವಿಪಕ್ಷಗಳು  ಗದ್ದಲ ಎಬ್ಬಿಸಿದ್ದರಿಂದಾಗಿ  ಕಲಾಪ ವನ್ನು ಮುಂದೂಡುತ್ತಲೇ  ಬರಲಾಗಿತ್ತು. 

ಪ್ರಶಾಂತ್‌ ಪರಿಚಾರಕ್‌ ಅವರು  ಸೇನಾ ಯೋಧರ  ಕುರಿತಂತೆ ನೀಡಿರುವ  ಹೇಳಿಕೆಯು ತೀರಾ ಅಕ್ಷೇಪಕಾರಿ  ಮತ್ತು  ಮಹಿಳೆಯರಿಗೆ ಅಪಮಾನ ಉಂಟುಮಾಡುವಂತಹ  ಹೇಳಿಕೆ ಯಾಗಿದ್ದು  ಇದು  ಸದನದ   ಘನತೆಗೆ  ಕುಂದುಂಟುಮಾಡಿರುವುದರಿಂದ  ತನಿಖೆ  ಪೂರ್ಣಗೊಳ್ಳುವವರೆಗೆ  ಪರಿಚಾರಕ್‌ ಅವರನ್ನು ಸದನದಿಂದ  ಅಮಾನತು ಗೊಳಿಸಲಾಗುವುದು ಎಂದು  ಸಚಿವ ಚಂದ್ರಕಾಂತ ಪಾಟೀಲ್‌  ತಿಳಿಸಿದರು. 

ಚುನಾವಣಾ ಪ್ರಚಾರದ  ವೇಳೆ  ಪ್ರಶಾಂತ್‌ ಪರಿಚಾರಕ್‌ ಅವರು  ಈ ವಿವಾದಾತ್ಮಕ  ಹೇಳಿಕೆಯನ್ನು  ನೀಡಿದ್ದರು. ಯೋಧರು  ತಮಗೆ  ಮಗು ಜನಿಸಿದ  ಸಂತಸದಲ್ಲಿ  ಪಂಜಾಬ್‌ ಗಡಿ ಯಲ್ಲಿ  ಸಿಹಿಯನ್ನು  ಹಂಚುತ್ತಾರೆ. ಆದರೆ ಅವರು  ವರ್ಷವಿಡೀ ಮನೆಗೆ ತೆರಳಿರುವುದಿಲ್ಲ  ಎಂಬ ಅವರ  ಹೇಳಿಕೆ ತೀವ್ರ ವಿವಾದಕ್ಕೀಡಾದ ಬಳಿಕ  ಪರಿಚಾರಕ್‌ ತಮ್ಮ ಹೇಳಿಕೆಗಾಗಿ  ಕ್ಷಮೆ ಯಾಚಿಸಿದ್ದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.