ನಭದಲ್ಲಿ ಇಸ್ರೋ ಸೆಂಚುರಿ


Team Udayavani, Jan 12, 2018, 6:45 AM IST

PSLV.jpg

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೂಂದು ಉಪಗ್ರಹ ಉಡಾವಣೆ ಕ್ಷಣ ಇದಾಗಿದೆ. ಪೊಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌-ಸಿ40 (ಪಿಎಸ್‌ಎಲ್‌ವಿ-ಸಿ40) ಉಡಾವಣಾ ವಾಹಕದ ಮೂಲಕ ಒಟ್ಟು 31 ಉಪಗ್ರಹಗಳು ಕಕ್ಷೆ ಸೇರಿಕೊಳ್ಳ ಲಿವೆ. ಇಸ್ರೋಗೆ ಇದು 100ನೇ ಉಪಗ್ರಹ ಉಡಾವಣೆ ಎನ್ನುವುದು ಒಂದು ವಿಶೇಷ ವಾದರೆ, ಡಾ| ಶಿವನ್‌ ಕೆ. ಅವರಿಗೆ ಇದು ಇಸ್ರೋ ಮುಖ್ಯಸ್ಥರಾದ ಅನಂತರದ ಮೊದಲ ಉಡಾವಣೆಯಾಗಿದೆ.

ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಈತನಕ 250ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.ಇದೀಗ ಶುಕ್ರವಾರ ಉಡಾವಣೆಗೊಳ್ಳಲಿರುವ ಪಿಎಸ್‌ಎಲ್‌ವಿ-ಸಿ40 ವಾಹಕದಲ್ಲಿ ಈಗಾಗಲೇ 42 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. 

ಇಸ್ರೋಗೆ ಇದೇಕೆ ಮಹತ್ವದ್ದು?: 2017, ಆಗಸ್ಟ್‌ 31ರಂದು ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ನಡೆಸಲಾಗಿದ್ದ ಉಡಾವಣೆ ವಿಫ‌ಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್‌ಎಲ್‌ವಿ ಸರಣಿ ರಾಕೆಟ್‌ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕಕ್ಷೆ ಸೇರಲಿರುವ ಉಪಗ್ರಹ ಕಾರ್ಟೊಸ್ಯಾಟ್‌ 2ಎಸ್‌: ಕಾರ್ಟೊಸ್ಯಾಟ್‌ 2ಎಸ್‌ ಇದೀಗ ಉಡಾವಣೆಯಾದ ಉಪಗ್ರಹ. ಈ ಸರಣಿಯಲ್ಲಿ ಉಡಾವಣೆ ಆಗುತ್ತಿರುವ 7ನೇ ಉಪಗ್ರಹ ಇದಾಗಿದೆ.

ಪ್ರಯೋಜನ ಏನೇನು?
ಇದೀಗ ಬಾಹ್ಯಾಕಾಶ ಸೇರಿಕೊಳ್ಳಲಿರುವ ಉಪಗ್ರಹಗಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಆನೆ ಬಲ ನೀಡಲಿದೆ. ಹೆಚ್ಚೆಚ್ಚು ಗುಣಮಟ್ಟದ ಫೋಟೋಗಳನ್ನು ರವಾನಿಸಲು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಸಹಕಾರಿಯಾಗಲಿದೆ. ಕಾಟೋìಗ್ರಾಫಿಕ್ಸ್‌ ಅಪ್ಲಿಕೇಷನ್ಸ್‌, ಅರ್ಬನ್‌ ಮತ್ತು ರೂರಲ್‌ ಅಪ್ಲಿಕೇಷನ್ಸ್‌, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ರಸ್ತೆ ಸಂಪರ್ಕ ನಿಯಂತ್ರಣ, ನೀರು ಬಳಕೆ ಸೇರಿದಂತೆ ಇವುಗಳ ಕುರಿತಾದ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಇವು ಕಾರ್ಯನಿರ್ವಹಿಸಲಿವೆ. ಕಾರ್ಟೊಸ್ಯಾಟ್‌2, 2ಎ ಮತ್ತು 2ಬಿ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ.

ವಿಜ್ಞಾನಿಗಳ ಮುಂದಿದ್ದ ಸವಾಲು
ಉಡಾವಣೆ ಬಳಿಕ ತಂಪು ಹಾಗೂ ಗುರುತ್ವಾಕರ್ಷಣ ಬಲ ಕಡಿಮೆ ಇರುವ ವಾತಾವರಣದಲ್ಲಿ ಎರಡೆರಡು ಬಾರಿ ಎಂಜಿನ್‌ ಆಫ್-ಆನ್‌ ಆಗಲಿದೆ. ಉಪಗ್ರಹಗಳ ಸುರಕ್ಷತಾ ದೃಷ್ಟಿಯಿಂದ ಎರಡೆರಡು ಬಾರಿ ಎಂಜಿನ್‌ ಆಫ್-ಆನ್‌ ಆಗಲಿದ್ದು, 15 ನಿಮಿಷದಲ್ಲಿ ಎಂಜಿನ್‌ ತಣ್ಣಗಾಗಲಿದ್ದು, ಸ್ಟಾರ್ಟ್‌ ಆಗಿ 46 ನಿಮಿಷಗಳ ಬಳಿಕ ಆಫ್ ಆಗಲಿದೆ. ಹೀಗಾಗಿ ಇದರ ನಿರ್ವಹಣೆ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿರಲಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.