ಗೋವಾ 10 ಕೈ ಶಾಸಕರು ಬಿಜೆಪಿಗೆ: ಪರ್ರಿಕರ್ ಪುತ್ರ ಅಸಮಾಧಾನ
Team Udayavani, Jul 11, 2019, 2:22 PM IST
ನನ್ನ ತಂದೆಯ ಮಾದರಿಯ ರಾಜಕಾರಣ ಅಂತ್ಯವಾಗಿದೆ
ಪಣಜಿ: ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿರುವು ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಪುತ್ರ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉತ್ಪಲ್ ಪರ್ರಿಕರ್ , ಇದು ಹೊಸ ಮಾರ್ಗದ ರಾಜಕಾರಣ ನನ್ನ ತಂದೆ ಮಾಡಿದ ಮಾರ್ಗದ ರಾಜಕಾರಣವಲ್ಲ. ಮಾರ್ಚ್ 17 ರಂದು ನನ್ನ ತಂದೆ ತೀರಿ ಹೋದಾಗಲೆಆ ಮಾರ್ಗದ ರಾಜಕಾರಣ ಅಂತ್ಯಗೊಂಡಿತು ಎಂದು ನನಗೆ ಗೊತ್ತಿತ್ತು. ಗೋವಾದ ಜನರಿಗೆ ನಿನ್ನೆ ತಿಳಿಯಿತು ಎಂದಿದ್ದಾರೆ.
ಕಾಂಗ್ರೆಸ್ನ15 ಶಾಸಕರ ಪೈಕಿ 10 ಮಂದಿ ಶಾಸಕರು ವಿಪಕ್ಷ ನಾಯಕ ಕವಲೇಕರ್ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದರು. ಮೂರನೇ ಎರಡರಷ್ಟು ಶಾಸಕರು ಪಕ್ಷ ತ್ಯಜಿಸಿದ್ದರಿಂದ ಅವರ ಸ್ಥಾನಕ್ಕೆ ಚ್ಯುತಿಯಿಲ್ಲ,ರಾಜೀನಾಮೆಯ ಅಗತ್ಯವಿಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ