ಪ್ರಖ್ಯಾತ ಪ್ರವಚನಕಾರ, ಜೈನ ಮುನಿ ತರುಣ್ ಸಾಗರ್ ಜಿನೈಕ್ಯ
Team Udayavani, Sep 1, 2018, 8:45 AM IST
ಹೊಸದಿಲ್ಲಿ : ಜೈನ ಮುನಿ, ಪ್ರಖ್ಯಾತ ಪ್ರವಚನಕಾರರಾದ ತರುಣ್ ಸಾಗರ್ ಜಿ ಮಹಾರಾಜ್ ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಸಲ್ಲೇಖನ ವೃತ(ಸಾಯುವವರೆಗೆ ಕಠಿಣ ಉಪವಾಸ) ನಿರತರಾಗಿದ್ದ ಅವರು ಬೆಳಗ್ಗೆ 3.18 ಗಂಟೆಯ ವೇಳೆಗೆ ಪೂರ್ವ ದೆಹಲಿಯಲ್ಲಿರುವ ಜೈನ ದೇಗುಲದಲ್ಲಿ ಮುನಿಗಳು, ಭಕ್ತರ ನಡುವೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಾಮಾಲೆ ಮತ್ತು ಇತರ ಸಮಸ್ಯೆಗಳಿಗೂ ಗುರಿಯಾಗಿದ್ದರು. ಆರೋಗ್ಯ ಗಂಭೀರ ಸ್ವರೂಪಕ್ಕೆ ತಲುಪಿದರೂ ತರುಣ್ ಸಾಗರ್ ಅವರು ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ.
ದಿಗಂಬರ ಜೈನ ಪ್ರವಚನಕಾರರಾಗಿದ್ದ ಅವರಿಗೆ ದೇಶಾದ್ಯಂದ ಅಪಾರ ಅಭಿಮಾನಿಗಳಿದ್ದರು.
ಅವರ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಉತ್ತರ ಪ್ರದೇಶದ ಮುರದ್ನಗರದಲ್ಲಿರುವ ತರುಣ್ ಸಾಗರಮ್ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ