ಸಾರಿಗೆ ಸಂಸ್ಥೆ ಉದ್ಯೋಗಿಗಳ ಮುಷ್ಕರ; 48ಸಾವಿರ ಸರಕಾರಿ ನೌಕರರು ಕೆಲಸದಿಂದ ವಜಾ!
Team Udayavani, Oct 7, 2019, 11:07 AM IST
ಹೈದರಾಬಾದ್: ಸರಕಾರದ ಆದೇಶ ಧಿಕ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ ಟಿಎಸ್ ಆರ್ ಟಿಸಿ(ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಶನ್) ಯ 48 ಸಾವಿರ ಉದ್ಯೋಗಿಗಳನ್ನು ತೆಲಂಗಾಣ ಸರಕಾರ ಕೆಲಸದಿಂದ ವಜಾಗೊಳಿಸಿದೆ. ಇದೊಂದು ಕ್ಷಮಿಸಲಾರದ ಅಪರಾಧ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದಾರೆ.
ಎರಡು ದಿನಗಳ ಅನಿರ್ದಿಷ್ಟಾವಧಿ ಮುಷ್ಕರವನ್ನು ಶನಿವಾರ 6ಗಂಟೆಗೆ ಮುಕ್ತಾಯಗೊಳಿಸಬೇಕೆಂಬ ತೆಲಂಗಾಣ ಸರಕಾರದ ಅಂತಿಮ ಗಡುವನ್ನು ಟಿಎಸ್ ಆರ್ ಟಿಸಿ ಉದ್ಯೋಗಿಗಳು ತಿರಸ್ಕರಿಸಿ, ಮುಷ್ಕರ ಮುಂದುವರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ