ದೇಹಾರೋಗ್ಯದ ಜತೆ ದೇಶಾರೋಗ್ಯ ಕಾಪಾಡಿ
Team Udayavani, Jan 13, 2019, 6:26 AM IST
ಚಂಡೀಗಢ: ದೇಹದ ಸ್ವಾಸ್ಥ ಕಾಪಾಡಿಕೊಳ್ಳಬೇಕಾದರೆ ಉದರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಅದೇ ರೀತಿ ದೇಶ ಆರೋಗ್ಯವಾಗಿರಬೇಕಾದರೆ ಪ್ರತಿ ಗ್ರಾಮ ಹಾಗೂ ನಗರ ಸ್ವತ್ಛವಾಗಿರಬೇಕು. ಆದ್ದರಿಂದ ದೇಹಾರೋಗ್ಯದ ಜತೆ ದೇಶಾರೋಗ್ಯ ಕಾಪಾಡಿ ಎಂದು ಎಸ್ಬಿಎಸ್ ಬಯೋಟೆಕ್ನ ಪೇಟ್ ಸಫಾ ಬ್ರಾಂಡ್ನ ರಾಯಭಾರಿ ನಟ ರಾಜು ಶ್ರೀವಾಸ್ತವ್ ತಿಳಿಸಿದ್ದಾರೆ.
ಅವರು ಇತೀ¤ಚೆಗೆ ಚಂಡೀಗಢದ ಎಸ್ಬಿಎಸ್ ಬಯೋಟೆಕ್ ಕಚೇರಿಗೆ ಭೇಟಿ ನೀಡಿ ಮಾತನಾಡಿದರು. ದೇಹಾರೋಗ್ಯ ಕೆಡಲು ಉದರ ಕಾರಣ ಎಂದು ತಿಳಿದಿರುವುದರಿಂದ, ನಾವು ಹೊಟ್ಟೆಯನ್ನು ಸ್ವತ್ಛವಾಗಿಟ್ಟುಕೊಳ್ಳಲು ಯತ್ನಿಸುತ್ತೇವೆಯೋ.
ಹಾಗೆಯೇ ಭಾರತದ ಪ್ರತಿಯೊಬ್ಬ ನಾಗರಿಕನೂ ಸ್ವತ್ಛತೆಯ ಬಗ್ಗೆ ಗಮನಹರಿಸಿ ಸುತ್ತಮುತ್ತಲ ಪ್ರದೇಶದ ನೈರ್ಮಲ್ಯ ಕಾಪಾಡಿದರೆ ನಮ್ಮ ದೇಶ ಸ್ವತ್ಛ, ಸುಂದರ ಹಾಗೂ ಆರೋಗ್ಯಪೂರ್ಣ ದೇಶವಾಗುತ್ತದೆ ಎಂದು ತಿಳಿಸಿದ್ದಾರೆ. ಎಸ್ಬಿಎಸ್ ಬಯೋಟೆಕ್ನ ಸಿಎಂಡಿ ಡಾ. ಸಂಜೀವ್ ಜುನೇಜ ಅವರು ರಾಜು ಶ್ರೀವಾಸ್ತವ್ ಅವರನ್ನು ಕಚೇರಿಗೆ ಸ್ವಾಗತಿಸಿ ಸಿಬ್ಬಂದಿಯನ್ನು ಪರಿಚಯಿಸಿದರು. ನಟ ರಾಜು ಅವರು ಹಿಂದಿ ಚಿತ್ರಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು