ಇಸ್ರೋ ವಿಜ್ಞಾನಿಗೆ ಕೇರಳ ಸರಕಾರ 1.30 ಕೋಟಿ ಮಾನನಷ್ಟ ಪರಿಹಾರ
Team Udayavani, Aug 13, 2020, 6:10 AM IST
ತಿರುವನಂತಪುರ: ಸುಳ್ಳು ಬೇಹುಗಾರಿಕೆ ಆರೋಪ ಹೊರಿಸಿ, ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದ ಕೇರಳ ಸರಕಾರ 1.30 ಕೋಟಿ ರೂ.ಗಳ ಮಾನನಷ್ಟ ಪರಿಹಾರವನ್ನು ಹಸ್ತಾಂತರಿಸಿದೆ.
ಈಗಾಗಲೇ ಅವರಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ಆಧಾರದಲ್ಲಿ 50 ಲಕ್ಷ ರೂ., ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ 10 ಲಕ್ಷ ರೂ.ಗಳನ್ನೂ ನೀಡಲಾಗಿದೆ. ಇದರ ಜತೆಗೆ ಕ್ಯಾಬಿನೆಟ್ನ ನಿರ್ಣಯದಂತೆ 1.30 ಕೋಟಿ ಪರಿಹಾರ ಹಣವನ್ನು ಕೇರಳ ಸರಕಾರ ವಿಜ್ಞಾನಿಗೆ ನೀಡಿದೆ. ರಾಜ್ಯ ಮುಖ್ಯ ಪೊಲೀಸ್ ಖಾತೆ ಯಿಂದ ಈ ಹಣ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?: 1994ರಲ್ಲಿ ಇಸ್ರೋ ವಿಜ್ಞಾನಿಗಳಾಗಿದ್ದ ನಂಬಿ ನಾರಾಯಣ್ ಹಾಗೂ ಇತರ ಐವರು ರಾಕೆಟ್ ಹಾಗೂ ಸ್ಯಾಟಲೈಟ್ ಉಡಾವಣೆ ಸಂಬಂಧಿತ ಡೇಟಾಗಳನ್ನು ಪಾಕಿಸ್ಥಾನ ಹಾಗೂ ರಷ್ಯಾಕ್ಕೆ ರಹಸ್ಯವಾಗಿ ನೀಡಿದ್ದಾರೆ ಎಂದು ಆರೋಪಿಸಿ, 40 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಸಿಬಿಐ ವಿಚಾರಣೆಯಲ್ಲಿ ಇಸ್ರೋ ವಿಜ್ಞಾನಿಗಳು ದೋಷಮುಕ್ತರಾಗಿದ್ದರು. ವಿನಾಕಾರಣ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಕೇರಳ ಸರಕಾರಕ್ಕೆ ಸುಪ್ರೀಂ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ