ನಕಲಿ ಟ್ವೀಟ್‌ಗಳಿಗೆ ಲೇಬಲ್‌!


Team Udayavani, Dec 3, 2020, 12:00 AM IST

TWIT

ಅಮೆರಿಕ ಚುನಾವಣೆ ವೇಳೆ ಡೊನಾಲ್ಡ್‌ ಟ್ರಂಪ್‌ರ ಸುಳ್ಳು ಟ್ವೀಟ್‌ಗಳಿಗೆ “ಫ್ಯಾಕ್ಟ್ ಚೆಕ್‌’ ಅಳವಡಿಸಿದ್ದ ಟ್ವಿಟರ್‌, ಭಾರತದಲ್ಲೂ ಕಲ್ಪಿತ ಅಥವಾ ನಕಲಿ ಟ್ವೀಟ್‌ಗಳಿಗೆ ಕಡಿವಾಣ ಹಾಕಲು “ಲೇಬಲ್‌’ ಅಂಟಿಸುವ ಕ್ರಮಕ್ಕೆ ಮುಂದಾಗಿದೆ. ಟ್ವಿಟರ್‌ನ ಯಾವ ಟ್ವೀಟ್‌ಗಳಿಗೆ ಲೇಬಲ್‌ ಅಂಟಿಸುತ್ತೆ? ಏಕೆ ಅಂಟಿಸುತ್ತೆ? - ಇಲ್ಲಿದೆ ವಿವರ…

ಯಾವ ಟ್ವೀಟ್‌ಗಳಿಗೆ ಲೇಬಲ್‌?
ಯಾವುದೇ ವ್ಯಕ್ತಿಯ ಘನತೆಗೆ ಧಕ್ಕೆ ತರುವಂತೆ ಟ್ವೀಟ್‌ ಸುಳ್ಳಾಗಿ ಚಿತ್ರಿಸಿದ್ದರೆ, ಮನಬಂದಂತೆ ವಿಡಂಬನೆ ಮಾಡಿದ್ದರೆ.
ಪೋಸ್ಟ್‌ಗಳನ್ನು ಮೂಲಭೂತ ಸಂಯೋಜನೆ,
ಸನ್ನಿವೇಶ, ಕಾಲಗಳಿಗೆ ತಾಳೆ ಇಲ್ಲದಂತೆ ಗಣನೀಯವಾಗಿ ಎಡಿಟ್‌ ಮಾಡಿದ್ದರೆ.
ಮೂಲ ವಿಡಿಯೊವನ್ನು ಪರಿಷ್ಕರಿಸಿ ಹೊಸ ವಿಡಿಯೊ ಫ್ರೆàಮ್‌, ಓವರ್‌ಡಬ್‌ ಆಗಿರುವ ಆಡಿಯೊ, ಸಬ್‌ಟೈಟಲ್‌ನಲ್ಲಿ ತೀವ್ರ ಬದಲಾವಣೆ ಮಾಡಿದ್ದರೆ.
ಮಾಧ್ಯಮಗಳು ಪ್ರಸಾರ ಮಾಡಿದ ವಿಚಾರಗಳಿಗೆ ಕೃತಕವಾಗಿ ಅಥವಾ ಮೂಲ ವಿಷಯಕ್ಕೆ ಉದ್ದೇಶಪೂರ್ವಕವಾಗಿ ಗೊಂದಲ ಹುಟ್ಟಿಸುವಂತೆ ಟ್ವೀಟಿಸಿದ್ದರೆ…

ಟ್ವೀಟ್‌ ಡಿಲೀಟ್‌ ಆಗುತ್ತಾ?
ನಕಲಿ ಅಥವಾ ಕಲ್ಪಿತ ಟ್ವೀಟ್‌ಗಳನ್ನು ಟ್ವಿಟರ್‌ ಕೆಲವು ಸಂದರ್ಭಗಳಲ್ಲಿ ಡಿಲೀಟ್‌ ಕೂಡ ಮಾಡುವ ಸಾಧ್ಯತೆ ಇರುತ್ತೆ. ಟ್ವೀಟ್‌ಗಳು ಸಾಮಾಜಿಕ ಹಿಂಸೆಗೆ ಪ್ರಚೋದಿಸುವಂತಿದ್ದರೆ, ಯಾವುದೇ ವ್ಯಕ್ತಿ- ಸಮೂಹಕ್ಕೆ ಬೆದರಿಕೆಯೊಡ್ಡುವಂತಿದ್ದರೆ, ವ್ಯಕ್ತಿಯ ಘನತೆಗೆ ಧಕ್ಕೆ ತರುವಂಥ ಸಂದರ್ಭಗಳಲ್ಲಿ “ನಿಯಮಗಳ’ ಅನ್ವಯ ಟ್ವಿಟರ್‌ ಅವುಗಳನ್ನು ಡಿಲೀಟ್‌ ಮಾಡಬಹುದು.

ಹೆಚ್ಚು ಕಾಣಿಸೋದಿಲ್ಲ…
ನಕಲಿ ಅಥವಾ ಕೃತಕ ಮಾಹಿತಿಯುಳ್ಳ ಟ್ವೀಟ್‌ಗಳನ್ನು ಲೈಕ್‌ ಮಾಡುವ ಅಥವಾ ರೀಟ್ವೀಟ್‌ ಮಾಡುವ ಸಂದರ್ಭದಲ್ಲಿ ಬಳಕೆದಾರರಿಗೂ ಆ ಟ್ವೀಟ್‌ನ ವಾಸ್ತವಾಂಶದ ಬಗ್ಗೆ ವಾರ್ನಿಂಗ್‌ ನೀಡುತ್ತದೆ. ಅಲ್ಲದೆ, ಇಂಥ ಟ್ವೀಟ್‌ಗಳನ್ನು ಹೆಚ್ಚು ಕಾಣಿಸದಂತೆಯೂ ತಡೆಹಿಡಿಯುತ್ತದೆ.

ಟಾಪ್ ನ್ಯೂಸ್

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.