
ಕೋಳಿಗೂಡಲ್ಲಿ ಸಿಲುಕಿದ್ದ ಚಿರತೆ ಆಘಾತದಿಂದ ಸಾವು!
Team Udayavani, Jan 29, 2023, 7:32 PM IST

ಕೇರಳ: ಕೋಳಿ ಗೂಡೊಂದರಲ್ಲಿ ಸಿಲುಕಿದ್ದ ಚಿರತೆಯೊಂದು ಶಾಕ್ಗೊಳಗಾಗಿ ಮೃತಪಟ್ಟಿರುವ ಘಟನೆ ಕೇರಳದ ಮಾನರಕ್ಕಾಡ್ನಲ್ಲಿ ನಡೆದಿದೆ.
ಚಿರತೆಯು ಶನಿವಾರ ತಡರಾತ್ರಿ ಇಲ್ಲಿನ ಮೆಕ್ಕಲಾಪುರದ ಮನೆಯೊಂದರ ಕೋಳಿ ಗೂಡಿನೊಳಕ್ಕೆ ನುಗ್ಗಿತ್ತು. ಅದನ್ನು ಕಂಡ ಕೂಡಲೇ ಭೀತಿಗೊಳಗಾದ ಮನೆಯ ಮಾಲೀಕನು, ಹೊರಗಿನಿಂದ ಕೋಳಿಗೂಡಿನ ಬಾಗಿಲನ್ನು ಲಾಕ್ ಮಾಡಿ, ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ಬೆಳಗ್ಗೆ ಅಧಿಕಾರಿಗಳು ಬಂದಾಗ ಚಿರತೆ ಗೂಡಿನೊಳಗೆ ಸಾವನ್ನಪ್ಪಿತ್ತು. ಚಿರತೆ ಹೊರಬರಲು ಪ್ರಯತ್ನಿಸಿದಾಗ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ, 6 ಗಂಟೆಗೂ ಅಧಿಕ ಕಾಲ ಒಳಗಿದ್ದ ಕಾರಣ, ಅದು ಆಘಾತಕ್ಕೊಳಗಾಗಿ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ

Chhatrapati Shivaji; ಧೈರ್ಯ-ಶೌರ್ಯಕ್ಕೆ ದಾರಿದೀಪ ಛತ್ರಪತಿ ಶಿವಾಜಿ: ಪ್ರಧಾನಿ ಮೋದಿ

Manipur ಹಿಂಸಾಚಾರ: ಮೃತ್ಯು ಸಂಖ್ಯೆ ನೂರರ ಸನಿಹ! ಹಲವರಿಗೆ ಗಂಭೀರ ಗಾಯ

Mumbai; ಜೂ. 5ರಿಂದ ಮುಂಬಯಿ -ಗೋವಾ ವಂದೇ ಭಾರತ್ ಎಕ್ಸ್ ಪ್ರಸ್ ರೈಲು
MUST WATCH
ಹೊಸ ಸೇರ್ಪಡೆ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

Congress Guarantee ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ!

ಕುರುಬೂರು ಅಪಘಾತ ಪ್ರಕರಣ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ