ಪಾಕ್‌ನಲ್ಲಿ ವಿಷ್ಣು ದೇಗುಲ ಪತ್ತೆ; ಇಟಲಿ, ಪಾಕ್‌ನ ಪ್ರಾಚ್ಯ ಸಂಶೋಧಕರ ಶೋಧನೆ 


Team Udayavani, Nov 21, 2020, 12:23 AM IST

ಪಾಕ್‌ನಲ್ಲಿ ವಿಷ್ಣು ದೇಗುಲ ಪತ್ತೆ; ಇಟಲಿ, ಪಾಕ್‌ನ ಪ್ರಾಚ್ಯ ಸಂಶೋಧಕರ ಶೋಧನೆ 

ಇಸ್ಲಾಮಾಬಾದ್‌: ಪಾಕಿಸ್ಥಾನದ ವಾಯವ್ಯ ಭಾಗದ ಸ್ವಾತ್‌ ಜಿಲ್ಲೆಯಲ್ಲಿ 1,300 ವರ್ಷಗಳಷುc ಹಿಂದಿನದ್ದು ಎಂದು ನಂಬಲಾಗಿರುವ ದೇಗುಲ ಪತ್ತೆಯಾಗಿದೆ. ಪಾಕಿಸ್ಥಾನ ಮತ್ತು ಇಟಲಿಯ ಪ್ರಾಚ್ಯ ವಸ್ತು ಸಂಶೋಧಕರಿಗೆ ದೇಗುಲದ ಅವಶೇಷಗಳು ಸಿಕ್ಕಿವೆ ಎಂದು ಖೈಬರ್‌ ಪಖು¤ಂಖ್ವಾ ಪ್ರಾಂತ್ಯದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಫ‌ಝಲ್‌ ಖಾಲಿಕ್‌ ಹೇಳಿದ್ದಾರೆ.

ಅವಶೇಷಗಳನ್ನು ಪರಿಶೀಲಿಸಿದಾಗ ಅದು ವಿಷ್ಣು ದೇಗುಲ ಎಂದು ಖಚಿತವಾಗಿದೆ. ಅದನ್ನು ಕಾಬೂಲ್‌ ಶಾಹಿಗಳು ಅಥವಾ ಹಿಂದೂ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿದೆ. ಇತಿಹಾಸ ಕಾಲದ ಕಾಬೂಲ್‌ ಕಣಿವೆ (ಈಗಿನ ಪೂರ್ವ ಅಫ್ಘಾನಿಸ್ಥಾನ ಭಾಗ) ಮತ್ತು ಗಾಂಧಾರ (ಈಗಿನ ಪಾಕಿಸ್ಥಾನ)ವನ್ನು ಅವರು ಆಳುತ್ತಿದ್ದರು.

ಉತ್ಖನನದ ವೇಳೆ ಸಂಶೋಧಕರಿಗೆ ಸೈನಿಕರು ಇರುತ್ತಿದ್ದ ದಂಡು ಪ್ರದೇಶ ಮತ್ತು ಕಾವಲು ಗೋಪುರಗಳ ಅವಶೇಷಗಳು ಸಿಕ್ಕಿವೆ. ಇದರ ಜತೆಗೆ ದೇಗುಲದ ಹೊರ ಭಾಗದಲ್ಲಿ ಇದ್ದದ್ದು ಎಂದು ಹೇಳಲಾಗಿರುವ ನೀರಿನ ಟ್ಯಾಂಕ್‌ ಇದ್ದದ್ದು ಪತ್ತೆಯಾಗಿದೆ. ಅದರ ಮೂಲಕ ಭಕ್ತರು ದೇಗುಲ ಪ್ರವೇಶ ಮುನ್ನ ಸ್ನಾನ ಮಾಡುತ್ತಿದ್ದಿರಬಹುದು ಎಂದು ಖಾಲಿಕ್‌ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸ್ವಾತ್‌ ಪ್ರದೇಶದಲ್ಲಿ ಹಿಂದೂ ಆಳ್ವಿಕೆ ಇದ್ದ ಬಗ್ಗೆ ಕುರುಹುಗಳು ಪತ್ತೆಯಾಗಿವೆ. ಒಂದು ಸಾವಿರ ವರ್ಷಗಳ ಕಾಲ ಹಿಂದೂಶಾಹಿ ವಂಶಸ್ಥರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದಿರಬಹುದು ಎಂದು ಹೇಳಿದ್ದಾರೆ.
ಇಟಲಿಯ ತಂಡದ ನೇತೃತ್ವ ವಹಿಸಿದ್ದ ಡಾ| ಲೂಕಾ ಎಂಬುವರು ಮಾತನಾಡಿ ಗಾಂಧಾರ ಪ್ರದೇಶದಲ್ಲಿ ನಿರ್ಮಾಣಗೊಂಡ ಮೊದಲ ದೇಗುಲ ಇದಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ಥಾನದ ಸ್ವಾತ್‌ ಜಿಲ್ಲೆಯಲ್ಲಿ ಪ್ರವಾಸೋ­ದ್ದಿಮೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಸ್ಥಳಗಳು ಇವೆ. ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರ ಗಳಿಗೆ ಭೇಟಿಗೆ ಅವಕಾಶ ಸೇರಿದಂತೆ ಹಲವು ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.