ಕಾರಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಐವರು ದುರ್ಮರಣ
Team Udayavani, May 1, 2019, 10:01 AM IST
ತಿರುನಲ್ವೇನಿ (ತಮಿಳುನಾಡು): ಇಲ್ಲಿನ ಅಲನಕುಲಂ ಎಂಬಲ್ಲಿ ಬುಧವಾರ ಬೆಳಗಿನ ಜಾವ ಲಾರಿಯೊಂದು ಕಾರಿಗೆ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಸಂಭವಿಸಿದೆ.
ಲಾರಿ ಚಾಲಕ ನಿದ್ದೆಮಂಪರಿನಲ್ಲಿ ಬಂದು ಕಾರಿಗೆ ಗುದ್ದಿದ್ದಾನೆ ಎಂದು ಹೇಳಲಾಗಿದೆ.
ಮೃತರು ತಿರುನಲ್ವೇಲಿಯ ವರೇ ಆಗಿದ್ದು ಮುರುಗನ್, ನಿರಂಜನ್ , ರಾಜಶೇಖರ್, 3 ವರ್ಷದ ತನಿಖಾ ಮತ್ತುಮುಗೇಶ್ ಎಂದು ಗುರುತಿಸಲಾಗಿದೆ.
ಅಲನಕುಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ