ಛೆ!… ನಿಮ್ಮದು ಒಡೆದ ಪ್ರೀತಿಯೆ, ಹಾಗೇನಿಲ್ಲ ಇಲ್ಲಿ ನೋಡಿ

"ಅಯ್ಯೋ ಮೋಸ; ನಾನಿನ್ನು ಪ್ರೀತಿಸಲಾರೆ' ಎಂದು ಶಪತ ಮಾಡಿದ್ದೀರಾ...? ಮಾಡ್ಬೇಡಿ

Team Udayavani, Sep 26, 2019, 10:00 AM IST

love-failure

ನಮ್ಮಲ್ಲಿ ಪ್ರೀತಿಸಿ ಅದರಲ್ಲಿ ಯಶಸ್ಸಾಗುವವರು 50:50 ಎಂಬ ಮಾತಿದೆ. ಕೆಲವರು ಪ್ರೀತಿಸಿ ಅದನ್ನು ಸಾಧಿಸಿಕೊಂಡರೆ, ಕೆಲವರು ಕೈಗೂಡದ ಪ್ರೀತಿಯನ್ನು ಮತ್ತೆ ನೆನೆದು ಕಂಗಾಲಾಗುವವರೇ ಹೆಚ್ಚು. ಪ್ರೀತಿ ಅಂದರೆ ಹುಚ್ಚು, ಪ್ರೀತಿ ಎಂದರೆ ವಂಚನೆ ಎಂಬಿತ್ಯಾದಿ ಮಾತುಗಳು ನೊಂದ ಪ್ರೇಮಿಯ ತುಟಿಯಿಂದ ಉದುರುವುದಿದೆ. ಇಂಗ್ಲಿಷ್‌ ಸಾಹಿತ್ಯದಲ್ಲಿ ಎರಡು ಕವಿಗಳ ಭಿನ್ನ ಮಾತುಗಳಿವೆ. “ಶಿ/ಹಿ ಫಾಲನ್‌ ಇನ್‌ ಲವ್‌’ ಎಂಬುದು. ಅದಕ್ಕೆ ಮತ್ತೋರ್ವ ಕವಿ ಪ್ರೀತಿಯನ್ನು ಉಲ್ಲೇಖೀಸುತ್ತಾ “ಶಿ/ಹಿ ರೈಸ್‌ ಇನ್‌ ಲವ್‌’ ಎನ್ನುತ್ತಾರೆ. 18ನೇ ಶತಮಾನದ ಕವಿಗಳೇ ಈ ಪ್ರೀತಿಯನ್ನು ಈ ಎರಡು ತರಹನಾಗಿ ಉಲ್ಲೇಖೀಸಿರುವಾಗ ಪ್ರೀತಿಸಿದವನು ಬೇರೇ ಬೇರೆ ರೂಪದಲ್ಲಿ ವ್ಯಾಖ್ಯಾನಿಸುವುದರಲ್ಲಿ ತಪ್ಪಿಲ್ಲ. ಆದರೆ…

ತಾನು ಪ್ರೀತಿಸಿದವಳು/ನು ನನ್ನನ್ನು ಮದುವೆಯಾದಗೇ, ಬೇರೆ ಯಾರನ್ನೋ ವಿವಾಹವಾದರೆ/ ತನ್ನನ್ನು ತೊರೆದು ಬೇರೆ ಯಾರನ್ನೂ ಬಯಸಿದರೆ ಅದರಿಂದ ಆಗುವ ಸಂಕಟ ನೊಂದ ಹೃದಯಕ್ಕೆ ಮಾತ್ರ ಗೊತ್ತು. ಆ ದು:ಖವನ್ನು ಇನ್ಯಾವುದೋ ರೂಪದಲ್ಲಿ ಹೊರ ಪ್ರಪಂಚಕ್ಕೆ ಹೇಳುವ ಅವರ ತುಡಿತ ನಾನಾ ವೇಗದಲ್ಲಿ, ಹಲವು ರೂಪದಲ್ಲಿರುತ್ತದೆ. ಅದು ಅರ್ಥವಾಗುತ್ತದೆ. ಒಮ್ಮೆ ಪ್ರೀತಿಸಿ ಸೋತವನು/ವಳು ಮತ್ತೆಂದೂ ಪ್ರೀತಿಸಲಾರೆ ಎಂಬುದು ಆ ಕ್ಷಣದ ಮಾತಾದರೆ, ಅದನ್ನು ದೀರ್ಘ‌ಕಾಲ ಉಳಿಸಿಕೊಂಡವರೂ ಇದ್ದಾರೆ. ಆದರೆ ಕೆಲವರು ಮತ್ತೆ ತನ್ನ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಇವೆಲ್ಲದರ ನಡುವೆ ಪ್ರೀತಿಯ ಹಾಡುಗಳು ಕೇಳುತ್ತಿದ್ದ ಕಿವಿಗಳು ಇದ್ದಕ್ಕಿಂದಂತೆ “ಪ್ಯಾಥೋಸ್‌’ ಗಳತ್ತ ಹೊರಲಿರುತ್ತದೆ.

ಆದರೆ “ನ್ಯಾಶನಲ್‌ ಅಕಾಡೆಮಿ ಆಫ್ ಸೈನ್ಸ್‌’ ಎಂಬ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದು ಒಡೆದ ಹೃದಯಗಳನ್ನು ಒಂದು ಮಾಡುವ ಕುರಿತು ಆಸಕ್ತಿಕರ ಮಾಹಿಯನ್ನು ಒಟ್ಟುಗೂಡಿಸಿದೆ. ಬ್ರೇಕ್‌ಆಪ್‌ ಆದ ಪ್ರತಿಯೊಬ್ಬರು ತಮ್ಮ ಮಾಜಿ ಲವರ್‌ಗಳ ಚಹರೆ, ಗುಣಗಳನ್ನು ಹೋಲುವಂತಹ ವ್ಯಕಿಯನ್ನು ಬಯಸುತ್ತಾರೆ. ಒಡೆದು ಚದುರಿದ ಹೃದಯಗಳು ಮತ್ಯಾವುದೋ ನೊಂದ ಹೃದಯವನ್ನು ಕೂಡುತ್ತದೆ ಎಂದಿದೆ.

ಬೇಡ ಬೇಡ ಎಂದರೂ ಅಂತವರೇ ಸಿಕ್ಕುತ್ತಾರೆ

ಬ್ರೇಕ್‌ಆಪ್‌ ಆದ ಮೇಲೆ ಇತಿಹಾಸ ನೆನಪಿಸಿ, ಅಯ್ಯೋ ಬೇಡ ಎಂದರೂ ಮತ್ತೆ ಮತ್ತೆ ನೆನಪಾಗಿ ಬಿಡುತ್ತದೆ. ಪ್ರವಾಸಿ ತಾಣಗಳು, ಶಾಪಿಂಗ್‌ ಮಾಲ್‌ಗ‌ಳು, ಸಿನೆಮಾ ಥೀಯೇಟರ್‌ಗಳು, ಪಾರ್ಕ್‌ಗಳು, ಬಸ್‌ಗಳು, ರೈಲು ಪ್ರಯಾಣಗಳು, ಪಾರ್ಕಿಂಗ್‌ನಲ್ಲಿ ಸಿಲುಕಿಕೊಂಡಿರ ಬೇಕಾದರೆ ಎದುರಿನ ಬೈಕ್‌ನಲ್ಲಿ ಅಪ್ಪಿಕೊಂಡು ಕುಳಿತಿರುವ ಪ್ರೇಮಿಗಳು/ ನಗು ನಗುತಾ ಹಾಯಾಗಿ ನಡೆದಾಡುತ್ತಿರುವ ಲವರ್‌ಗಳನ್ನು ನೋಡಿದಾಗ ತನ್ನ ಮಾಜಿ ಪ್ರೇಮ ಕುರಿತಾದ ಹಳೆ ನೆನಪುಗಳು ತಟ್ಟೆಂದು ನೆನಪಾಗುತ್ತದೆ. ಅದು ತಪ್ಪಲ್ಲ.

ಪ್ರೀತಿ ಹಸಿರಾಗಿರುವ ವೇಳೆ ತಾವಿಬ್ಬರು ನಡೆದಾಡಿದ ಜಾಗಗಳಿಗೆ ಮತ್ತೆ ಒಂಟಿಯಾಗಿ/ಖಾಲಿ ಹೃದಯದೊಂದಿಗೆ ತೆರಳುವ “ದುಸ್ಥಿತಿ’ ಬಂದರೇ ನೆನೆದು ಯಾತನೆ ಪಡುವುದು ಮಾಮೂಲಿ. ಮತ್ತೆ ಎಂದೂ ಪ್ರೀತಿಯ ಸಹವಾಸ ಬೇಡಪೆ³ ಎಂದರೂ ಮನಸ್ಸು ಒಪ್ಪಬೇಕಲ್ವೆ. ಈ ಅಧ್ಯಯನವು ಅದನ್ನೇ ಹೇಳುತ್ತಿದೆ. ಇದರ ಪ್ರಕಾರ ಅವಳ/ನ ಗುಣವುಳ್ಳವರು ಮತ್ತೆ ನನಗೆ ಸಿಗದೇ ಇರಲಿ ಎಂದುಕೊಂಡಿರುತ್ತಾರಂತೆ. ಆದರೆ ವಿಚಿತ್ರ ಎಂದರೆ ಸ್ವಲ್ಪ ಸಮಯದ ಬಳಿಕ ಅವಳ/ನ ದೇ ಒಳ್ಳೆಯ ಗುಣ/ಕಾಳಜಿ ಇರುವ ಹುಡುಗಿ/ಗ ನನಗೆ ಪ್ರಾಪ್ತಿಸಲಿ ಎಂದು ಅಭಿಲಾಷೆ ಪಡುತ್ತಿರುತ್ತಾನೆ/ಳೆ ಎಂದು ವರದಿ ಉಲ್ಲೇಖೀಸಿದೆ. ನಾವು ಪೂರ್ಣ ಪ್ರಮಾಣದಲ್ಲಿ ಬಯಸದಿದ್ದರೂ, ಹೃದಯ ಮಾತ್ರ ಒಂಟಿಯಾಗಿರಲು ಇಚ್ಚಿಸದೇ ಮತ್ತೆ ಮಾಜಿ ಪ್ರೇಮಿಯದ್ದೇ ಗುಣವುಳ್ಳ ಪ್ರೀತಿಯನ್ನು ಸಂಪಾದಿಸುತ್ತದೆ ಎಂದಿದೆ.

ಈ ವರದಿಗೆ “ಯೆಸ್‌’ ಎಂದ ಪ್ರೇಮಿಗಳು

ಒಟ್ಟು 332 ಜೋಡಿಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈಗ ಇರುವ ಪ್ರೇಮಿಯನ್ನು ನಿಮ್ಮ ಮಾಜಿ ಪ್ರೇಮಿಯ ಗುಣಲಕ್ಷಣಗಳೊಂದಿಗೆ ಹೋಲಿಕೆ ಮಾಡಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರಂತೆ. ಈ ವೇಳೆ ಹಳೆ ಪ್ರೇಮಿಯ ಗುಣಗಳು ಹೊಸ ಲವರ್‌ ಅಲ್ಲಿಯೂ ಇದ್ದು, ಪುನ: ಅಂತಹ ವ್ಯಕ್ತಿತ್ವದವರೊಂದಿಗೆ ಪ್ರೇಮಾಂಕುರವಾಗುತ್ತಿದೆ ಎಂಬುದನ್ನು ಅಷ್ಟೂ ಪ್ರೇಮಿಗಳು ಹಂಚಿಕೊಂಡಿದ್ದಾರೆ ಎಂಬ ವರದಿಯನ್ನು ಉಲ್ಲೇಖೀಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಂತೂ ಉಪಯೋಗಕ್ಕೆ ಬಂತು ಹಳೆ ಅನುಭವ

ಮಾಜಿ ಪ್ರೇಮಿಯಲ್ಲಿದ್ದ ಗುಣಗಳೇ ಹೊಸ ಲವರ್‌ ಅಲ್ಲಿ ಇದ್ದರೆ ಒಂದು ಉಪಯೋಗವಿದೆ ಎಂದು ಮಾಜಿ ಒಡೆದ ಹೃದಯ ಹೇಳುತ್ತವೆ. ಅದೇನಪ್ಪಾ ಎಂದರೆ ಪ್ರೀತಿಯಲ್ಲಿ ಕೋಪ-ಪಾಪ ಎಲ್ಲಾ ಸಹಜವೇ. ಅವರು ಎಂದಾದರೂ ಕೋಪಿಸಿಕೊಂಡಾಗ ಹೇಗೆ ಅವರನ್ನು ಒಲೈಸಬೇಕು, ಕೋಪವನ್ನು ತಣಿಸಬೇಕು ಎಂಬುದು ಇಬ್ಬರಿಗೂ ಇದ್ದ ಅನುಭವ ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದೆ ವರದಿ. ಮಾತ್ರವಲ್ಲದೇ ಹುಡುಗ/ಗಿಯ ಆಸೆಗಳು, ಬಯಕೆಗಳು, ಇಷ್ಟಾರ್ಥಗಳನ್ನು ಪೂರೈಸಲೂ ಹಳೆಯ ಅನುಭವ ನೆರವಿಗೆ ಬರುತ್ತವೆ ಎಂಬ ವಿಷಯವನ್ನು ಈ ವರದಿ ಗುಟ್ಟಾಗಿ ಇಟ್ಟಿಲ್ಲ.

ಟಾಪ್ ನ್ಯೂಸ್

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.