ಪೊಲೀಸ್ ಇನ್ಫಾರ್ಮರ್ ಶಂಕೆ: ಮಾವೋಗಳಿಂದ ಸರಪಂಚನ ಹತ್ಯೆ
Team Udayavani, Aug 8, 2017, 3:17 PM IST
ಕೋರಾಪತ್, ಒಡಿಶಾ : ಪೊಲೀಸ್ ಇನ್ಫಾರ್ಮರ್ ಎಂಬ ಶಂಕೆಯಲ್ಲಿ ಮಾವೋವಾದಿಗಳು ಕೋರಾಪತ್ ಜಿಲ್ಲೆಯ ಗ್ರಾಮದ ಸರಪಂಚರೊಬ್ಬರನ್ನು ಕೊಂದಿದ್ದಾರೆ.
ನಿನ್ನೆ ತಡರಾತ್ರಿ ಸುಮಾರು 25ರಷ್ಟು ಸಂಖ್ಯೆಯಲ್ಲಿದ್ದ ಸಶಸ್ತ್ರ ಮಾವೋ ಉಗ್ರರು ನಂದಪುರ ಬ್ಲಾಕ್ನ ಹಾತಿಬಾರಿ ಎಂಬ ಗ್ರಾಮದ ಸರಪಂಚ ಜಗನ್ನಾಥ ಖಾರಾ ಎಂಬವರನ್ನು ಅವರ ಮನೆಯಿಂದ ಹೊರಗೆಳೆದು ಗ್ರಾಮದ ಹೊರ ಭಾಗದಲ್ಲಿ ಕತ್ತು ಸೀಳಿ ಕೊಂದರೆಂದು ಪೊಲೀಸರು ತಿಳಿಸಿದ್ದಾರೆ.
ಖಾರಾ ಅವರ ಮೃತದೇಹವನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದರು.
ಖಾರಾ ಅವರನ್ನು ಕೊಂದ ಬಳಿಕ ಮಾವೋ ಉಗ್ರರು ಖಾರಾ ಅವರಿಗೆ ಸೇರಿದ ಒಂದು ಕಾರು, ಒಂದು ಜೀಪು, ಒಂದು ಮೋಟಾರ್ ಸೈಕಲ್ ಮುಂತಾಗಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಬಳಿಕ ಅರಣ್ಯದಲ್ಲಿ ಅದೃಶ್ಯರಾದರು ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು