ತಂದೆಯೊಡನೆ ಅನೈತಿಕ ಸಂಬಂಧ ಶಂಕೆ:ತಾಯಿಯಿಂದ ಮಗಳ ಕೊಲೆ


Team Udayavani, Mar 24, 2018, 8:58 AM IST

murder.jpg

ನವೀ ಮುಂಬಯಿ: ತನ್ನ 16ರ ಹರೆಯದ  ಮಗಳು  ತಂದೆಯೊಡನೆ ಅನೈತಿಕ ಸಂಬಂಧ  ಹೊಂದಿರುವ ಶಂಕೆಯ ಮೇಲೆ ಆಕೆಯ ತಾಯಿ ಮಗಳನ್ನು  ಕತ್ತು ಹಿಸುಕಿ ಕೊಲೆಗೈದಿರುವ  ಘಟನೆ  ನಗರದ  ಖಾರ್‌ಘರ್‌ನಲ್ಲಿ ನಡೆದಿದೆ. 

ಮಾ.4ರಂದು  ಈ  ಘಟನೆ ನಡೆದಿದ್ದು   ಈ  ಘಟನೆಯ ಸಂಬಂಧ  ಖಾರ್‌ಘರ್‌ ಠಾಣೆಯ  ಪೊಲೀಸರು  ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ  ಈ  ಕೃತ್ಯದ ಹಿಂದೆ  ಆಕೆಯ  ಪತಿ ವಹಿಸಿದ್ದ  ಪಾತ್ರದ  ಕುರಿತಂತೆ  ಇದೀಗ  ಪೊಲೀಸರು  ಆತನನ್ನು  ತೀವ್ರ  ವಿಚಾರಣೆಗೆ  ಗುರಿಪಡಿಸಿದ್ದಾರೆ. ಆತ ನಿಜವಾಗಿಯೂ  ತನ್ನ  ಅಪ್ರಾಪ್ತ  ವಯಸ್ಕ  ಮಗಳೊಂದಿಗೆ  ಅನೈತಿಕ ಸಂಬಂಧ  ಹೊಂದಿದ್ದನೇ? ಎಂಬ ಬಗೆಗೆ  ಇದೀಗ ಪೊಲೀಸರು  ತನಿಖೆ  ನಡೆಸುತ್ತಿದ್ದಾರೆ. ಈತ ಸಿವಿಲ್‌  ಗುತ್ತಿಗೆದಾರನಾಗಿದ್ದು  ಈತನನ್ನು  ಈವರೆಗೆ  ಪೊಲೀಸರು  ಬಂಧಿಸಿಲ್ಲ. 

ಮಾ.4ರಂದು  ತಾಯಿ-ಮಗಳೀರ್ವರೇ  ಮನೆಯಲ್ಲಿ  ಇದ್ದ  ಸಂದರ್ಭದಲ್ಲಿ  ಮಹಿಳೆ  ದುಪ್ಪಟ್ಟಾವನ್ನು  ಮಗಳ  ಕುತ್ತಿಗೆಗೆ  ಬಿಗಿದು ಆಕೆಯನ್ನು  ಕೊಲೆಗೈದಿದ್ದಳು. ಕೃತ್ಯ ನಡೆಸಿದ ಬಳಿಕ  ಮಹಿಳೆ  ಪತಿಗೆ  ಕರೆ ಮಾಡಿ  ಮಗಳು ಅಸ್ವಸ್ಥಗೊಂಡಿದ್ದಾಳೆ ಎಂದು  ತಿಳಿಸಿದ್ದಳು.  ಆದರೆ  ಆತ ಮನೆಗೆ  ಮರಳಿದ  ವೇಳೆ  ಯುವತಿ ಸಾವನ್ನಪ್ಪಿದ್ದಳು. ಈ  ಬಗ್ಗೆ  ನೆರಮನೆಯವರು  ಪೊಲೀಸರಿಗೆ  ಮಾಹಿತಿ ನೀಡಿದ್ದರು. 

ಯುವತಿಯ ಕುತ್ತಿಗೆಯನ್ನು  ಬಿಗಿಯಲಾದ  ಗುರುತುಗಳು  ಕಂಡುಬಂ ದಿದ್ದವಾದರೂ ಸೂಕ್ತ ಸಾಕ್ಷ್ಯಾಧಾರಗಳು  ಲಭಿಸದೇ ಇದ್ದುದರಿಂದ  ಪೊಲೀಸರು  ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿ  ಶವವನ್ನು  ಮರಣೋತ್ತರ  ಪರೀಕ್ಷೆಗಾಗಿ  ಕಳುಹಿಸಿಕೊಟ್ಟಿದ್ದರು. ಮರಣೋತ್ತರ  ಪರೀಕ್ಷಾ ವರದಿಯಲ್ಲಿ  ಆಕೆಯ ಕುತ್ತಿಗೆಯನ್ನು  ಬಿಗಿದು  ಕೊಲೆಗೈದಿರುವುದು  ದೃಢಪಟ್ಟಿತ್ತು. ಇದಾದ  ಬಳಿಕ ಪೊಲೀಸರು  ಮೃತದೇಹವನ್ನು  ಆಕೆಯ ಕುಟುಂಬಿಕರಿಗೆ  ಹಸ್ತಾಂತರಿಸಿದ್ದರು.  ಅದರಂತೆ  ಕುಟುಂಬ ಶವವನ್ನು  ರಾಜಸ್ಥಾನದಲ್ಲಿನ  ತಮ್ಮ  ಹುಟ್ಟೂರಿಗೆ  ಕೊಂಡೊಯ್ದು  ಅಂತ್ಯಕ್ರಿಯೆ  ನೆರವೇರಿಸಿತ್ತು. 

ಮಾ.21ರ ಬುಧವಾರದಂದು  ಕುಟುಂಬ  ನಗರಕ್ಕೆ  ವಾಪಸಾದ  ಹಿನ್ನೆಲೆಯಲ್ಲಿ  ಪೊಲೀಸರು ಯುವತಿಯ ತಾಯಿಯನ್ನು  ಕರೆಸಿಕೊಂಡು  ತನಿಖೆ ನಡೆಸಿದಾಗ  ಆಕೆ  ನಿಜಾಂಶವನ್ನು  ಬಾಯ್ಬಿಟ್ಟಳು. ಅದರಂತೆ  ಪೊಲೀಸರು  ಆಕೆಯನ್ನು  ಬಂಧಿಸಿ  ಐಪಿಸಿ  ಸೆಕ್ಷನ್‌  302ರಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.