ಕುಂಭ ಮೇಳ ರಸ್ತೆ ಅಗಲೀಕರಣ: ಮುಸ್ಲಿಮರಿಂದ ಮಸೀದಿ ಭಾಗ ತೆರವು
Team Udayavani, Jul 3, 2018, 7:42 PM IST
ಅಲಹಾಬಾದ್ : ಉತ್ತರ ಪ್ರದೇಶ ಸರಕಾರ ಕುಂಭ ಮೇಳಕ್ಕಾಗಿ ರಸ್ತೆ ಅಗಲಿಸುವ ಯೋಜನೆ ಹಾಕಿಕೊಂಡಿರುವುದನ್ನು ಅನುಸರಿಸಿ ಅಲಹಾಬಾದಿನ ಮುಸ್ಲಿಮರು ಹಳೇ ನಗರದಲ್ಲಿನ ಅನೇಕ ಮಸೀದಿಗಳ ಭಾಗಗಳನ್ನು ತಾವೇ ಖುದ್ದಾಗಿ ಧ್ವಂಸಗೊಳಿಸಲು ಮುಂದಾಗಿದ್ದಾರೆ.
ನಾವೇ ಸ್ವಯಂಪ್ರೇರಿತರಾಗಿ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮುಸ್ಲಿಂ ಸಮುದಾಯದ ಸದಸ್ಯರು ಹೇಳಿದ್ದಾರೆ.
“ನಾವೇ ಮುಂದೆ ನಿಂತು ನಮ್ಮ ಮಸೀದಿಗಳ ಭಾಗಗಳನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸುತ್ತಿದ್ದೇವೆ; ಈ ಮಸೀದಿಗಳ ಕೆಲವು ಭಾಗಗಳು ಸರಕಾರಿ ಜಾಗದಲ್ಲಿವೆ. ಕುಂಭ ಮೇಳಕ್ಕಾಗಿ ಸರಕಾರ ರಸ್ತೆ ಅಗಲೀಕರಿಸುವುದನ್ನು ನಾವು ಬೆಂಬಲಿಸುತ್ತೇವೆ’ ಎಂದು ನಗರದ ಮುಸ್ಲಿಂ ನಿವಾಸಿಯೊಬ್ಬರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್