2025ರೊಳಗೆ ಕ್ಷಯ ಮೂಲೋತ್ಪಾಟನೆಗೆ ಕೇಂದ್ರ ಯೋಜನೆ
Team Udayavani, May 16, 2022, 10:15 PM IST
ನವದೆಹಲಿ: ವಿಶ್ವದಲ್ಲಿ ಈಗಲೂ ಕ್ಷಯ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಭಾರತದಿಂದ 2025ರೊಳಗೆ ಮೂಲೋತ್ಪಾಟನೆ ಮಾಡಲು ಕೇಂದ್ರ ಸರ್ಕಾರ ಸದ್ಯದಲ್ಲೇ ಯೋಜನೆಯೊಂದನ್ನು ಜಾರಿ ಮಾಡಲಿದೆ.
ಬಹುಶಃ ಜೂನ್ ತಿಂಗಳ ಮೊದಲ ವಾರದಲ್ಲಿ ಈ ಯೋಜನೆ ಜಾರಿಯಾಗಬಹುದು. ಈಗಾಗಲೇ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದೆ.
ಕ್ಷಯರೋಗಿಗಳಿಗೆ ಸಾಮುದಾಯಿಕ ನೆರವು ನೀಡಬೇಕು, ಜಿಲ್ಲಾ, ತಾಲೂಕು ಮಟ್ಟಗಳಿಗೂ ಈ ನೆರವು ವಿಸ್ತಾರವಾಗಬೇಕು ಎಂದು ಕೇಂದ್ರ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಸದ್ಯ ನೀಡಿರುವ ಸೂಚನೆ ಪ್ರಕಾರ; ತಾಲೂಕುಗಳು, ವಾರ್ಡ್ಗಳನ್ನೂ ಸೇರಿಸಿಕೊಂಡು ಜನರಿಗೆ ಪೌಷ್ಟಿಕಾಂಶ, ಚಿಕಿತ್ಸೆ, ಮೌಖಿಕ ಸಹಾಯವನ್ನು ಮಾಡಬೇಕೆಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು