ಬಿಹಾರ: ನಕ್ಸಲರಿಂದ ರೈಲು ಸಂಚಾರಕ್ಕೆ ತಡೆ; ಕ್ಯಾಬಿನ್ ಸಿಬಂದಿ ಅಪಹರಣ
Team Udayavani, Aug 3, 2017, 4:35 PM IST
ಲಾಖೀಸರಾಯ್, ಬಿಹಾರ : ನಕ್ಸಲರು ಬಿಹಾರದ ಕಿಯೂಲ್ – ಝಂಝಾ ಮತ್ತು ಕಿಯೂಲ್ – ಜಮಾಲ್ಪುರ ಸೆಕ್ಷನ್ನಲ್ಲಿ ರೈಲು ಓಡಾಟಗಳಗೆ ತಡೆಯೊಡ್ಡಿದ್ದಾರೆ; ಇಬ್ಬರು ಕ್ಯಾಬಿನ್ ಸಿಬಂದಿಗಳನ್ನು ಅಪಹರಿಸಿದ್ದಾರೆ ಮತ್ತು ತಡೆಯಲು ಬಂದ ಪೊಲೀಸರ ವಿರುದ್ಧ ಗುಂಡಿನ ಕಾಳಗ ನಡೆಸಿದ್ದಾರೆ.
ಸಹಾಯಕ ಪೊಲೀಸ್ ಸುಪರಿಂಟೆಂಡೆಂಟ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿರುವ ಪ್ರಕಾರ, ನಕ್ಸಲರು ಸುಮಾರು 15ರಿಂದ 20ರ ಸಂಖ್ಯೆಯಲ್ಲಿದ್ದರು; ಕಿಯೂಲ್-ಝಂಝಾ ಸೆಕ್ಷನ್ನಲ್ಲಿ ಗೋಪಾಲಪುರ ರೈಲ್ವೇ ನಿಲುಗಡೆಯಲ್ಲಿ ಕ್ಯಾಬಿನ್ ಸಿಬಂದಿಗಳಿಬ್ಬರನ್ನು ಅಪಹರಿಸಿದರು.
ನಕ್ಸಲರ ಈ ದಾಳಿಯಿಂದ ರೈಲು ಸೇವೆ ನಿನ್ನೆ ಗುರುವಾರ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆ 7 ಗಂಟೆಯ ವರೆಗೆ ತೀವ್ರವಾಗಿ ಬಾಧಿತವಾಯಿತೆಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ