ಚೌಕೀದಾರ್ ಮಾದರಿಯಲ್ಲಿ ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಂದ ಹೊಸ ಆಂದೋಲನ
Team Udayavani, Jun 17, 2019, 5:41 AM IST
ಸಾಂದರ್ಭಿಕ ಚಿತ್ರ
ಗುವಾಹಟಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯವರ ಚೌಕಿದಾರ್ ಟೀಕೆಗೆ ಪ್ರತಿಭಟನ ಸೂಚಕವಾಗಿ ಪ್ರಧಾನಿ ಮೋದಿ ಸಮೇತ ಎಲ್ಲ ಬಿಜೆಪಿ ನಾಯಕರು ಚುನಾವಣೆಗೂ ಮುನ್ನ ತಮ್ಮ ಟ್ವಿಟರ್ ಖಾತೆಗಳ ಹ್ಯಾಂಡಲ್ನ ತಮ್ಮ ಹೆಸರಿನ ಮುಂದೆ ಚೌಕಿದಾರ್ ಪದವನ್ನು ಸೇರಿಸಿಕೊಂಡಿದ್ದರು.
ಅದರಿಂದ ಸ್ಫೂರ್ತಿಗೊಂಡಿರುವ ಅಸ್ಸಾಂನ ಶಿಕ್ಷಕರ ವೃಂದ ತಮ್ಮನ್ನು ಆಟೋ ಚಾಲಕರಿಗೆ ಹೋಲಿಸಿರುವ ಅಲ್ಲಿನ ಶಿಕ್ಷಣ ಸಚಿವ ಸಿದ್ದಾರ್ಥ ಭಟ್ಟಾಚಾರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಅದಕ್ಕಾಗಿ, ಟ್ವಿಟರ್ ಹಾಗೂ ಫೇಸ್ಬುಕ್ಗಳಲ್ಲಿ ತಮ್ಮ ಖಾತೆಗಳಲ್ಲಿರುವ ತಮ್ಮ ಹೆಸರುಗಳ ಮುಂದೆ ಹ್ಯಾಶ್ಟ್ಯಾಗ್ ಬಳಸಿ “ನಾನೂ ಕೂಡ ಆಟೋ ಚಾಲಕ’ (ಐ ಆ್ಯಮ ಆಲ್ಸೊà ಆಟೋ ಡ್ರೈವರ್) ಎಂದು ಬರೆದುಕೊಳ್ಳಲು ನಿರ್ಧ ರಿಸಿ ದ್ದಾರೆ. ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯ (ಟಿಇಟಿ) ಮೂಲಕ ನೀಡಲಾಗುವ ಅರ್ಹತಾ ಪ್ರಮಾಣ ಪತ್ರ ವನ್ನು, ಆಟೋ ಚಾಲಕರಿಗೆ ನೀಡುವ ಚಾಲನ ಪರ ವಾನಗಿಯನ್ನು ಆಗಾಗ ಪರಿಷ್ಕರಿಸಬೇಕು ಎಂದಿದ್ದು ಇದರ ಹಿಂದಿನ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ