Couple: ಮದುವೆಯ ಮೊದಲ ರಾತ್ರಿಯೇ ದುರಂತ; ಹೃದಯಾಘಾತದಿಂದ ನವ ದಂಪತಿ ಮೃತ್ಯು  


Team Udayavani, Jun 4, 2023, 1:08 PM IST

Couple: ಮದುವೆಯ ಮೊದಲ ರಾತ್ರಿಯೇ ದುರಂತ; ಹೃದಯಾಘಾತದಿಂದ ನವ ದಂಪತಿ ಮೃತ್ಯು   

ಲಕ್ನೋ: ಮದುವೆಯಾದ ರಾತ್ರಿಯೇ ನವದಂಪತಿಗಳು ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.

ಪ್ರತಾಪ್ ಯಾದವ್(22), ಪುಷ್ಪಾ (20) ಮೃತ ದಂಪತಿ.

ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಮದುವೆಯಾದ ರಾತ್ರಿ ನವಜೋಡಿ ತನ್ನ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು..: ಸಚಿವ ಎಂ.ಬಿ ಪಾಟೀಲ್

ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು,ಪೋಸ್ಟ್‌ ಮಾರ್ಟಂ ವರದಿಯಲ್ಲಿ ಇಬ್ಬರ ಮೃತ್ಯು ಹೃದಯಾಘಾತದಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ.

ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.

 

ಟಾಪ್ ನ್ಯೂಸ್

militry

Kulgam: ಭದ್ರತಾ ಪಡೆಗಳಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರರ ಅಂತ್ಯ

Tungabhadra Dam ಬೆಳೆದು ನಿಂತ ಭತ್ತದ ಪೈರು ಉಳಿಸಿಕೊಳ್ಳಲು ಪರದಾಟ: ಸಂಕಷ್ಟದಲ್ಲಿ ರೈತರು

Tungabhadra Dam ಬೆಳೆದು ನಿಂತ ಭತ್ತದ ಪೈರು ಉಳಿಸಿಕೊಳ್ಳಲು ಪರದಾಟ: ಸಂಕಷ್ಟದಲ್ಲಿ ರೈತರು

1-fewqewqe

“Kya Yaar…”; 2019ರ ವಿಶ್ವಕಪ್ ಕುರಿತು ಪ್ರಶ್ನೆ: ಪತ್ರಕರ್ತನ ಬಾಯಿ ಮುಚ್ಚಿಸಿದ ರೋಹಿತ್

Theft case ಮೂರು ಸರಗಳ್ಳತನ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು

Theft case ಮೂರು ಸರಗಳ್ಳತನ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು

Baragala (2)

Drought; ಅ.6 ರಂದು ವಿಜಯಪುರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ

baby

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CENSUS 2

Odisha ದಲ್ಲೂ ಜಾತಿ ಗಣತಿ ವರದಿ ರಿಲೀಸ್‌?- ಸದ್ಯದಲ್ಲೇ ವರದಿ ಬಹಿರಂಗ ಎಂದ ಸರ್ಕಾರದ ಮೂಲಗಳು

militry

Kulgam: ಭದ್ರತಾ ಪಡೆಗಳಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರರ ಅಂತ್ಯ

LALU FAMILY

Bihar: ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಕುಟುಂಬಕ್ಕೆ ಜಾಮೀನು

FATHER SALE

Father: ಅಪ್ಪ ಮಾರಾಟಕ್ಕಿದ್ದಾನೆ !: ತಂದೆ ಮೇಲೆ ಮಗಳ ಹಾಸ್ಯಾಸ್ಪದ ಪ್ರತೀಕಾರ

1-sdsaas

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

MUST WATCH

udayavani youtube

ಮಂಗಳೂರಿನ ಏರ್ಪೋರ್ಟ್ ನಿಂದ ಜೀವಂತ ಏಡಿಗಳ ರಫ್ತು

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ಹೊಸ ಸೇರ್ಪಡೆ

tejas

Indian Air Force: ಆತ್ಮನಿರ್ಭರ ಭಾರತಕ್ಕೆ “ತೇಜಸ್‌”

1——-qwewqe

Sagara: ಕಳವು ಮಾಡಿದ್ದ ಬೈಕ್ ಸಮೇತ ಕಳ್ಳನ ಬಂಧನ

CENSUS 2

Odisha ದಲ್ಲೂ ಜಾತಿ ಗಣತಿ ವರದಿ ರಿಲೀಸ್‌?- ಸದ್ಯದಲ್ಲೇ ವರದಿ ಬಹಿರಂಗ ಎಂದ ಸರ್ಕಾರದ ಮೂಲಗಳು

militry

Kulgam: ಭದ್ರತಾ ಪಡೆಗಳಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರರ ಅಂತ್ಯ

US SPEAKER

USA: ಅಮೆರಿಕ ಸಂಸತ್‌ ಸ್ಪೀಕರ್‌ಗೇ ಗೇಟ್‌ಪಾಸ್‌- 1910ರ ಬಳಿಕ ಮೊದಲ ಬಾರಿಗೆ ಇಂಥ ಬೆಳವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.