ಸಹಕಾರಕ್ಕೆ ಷರತ್ತುಗಳಿಲ್ಲ: ಮೋದಿ
Team Udayavani, Jul 31, 2020, 8:20 AM IST
ಹೊಸದಿಲ್ಲಿ: “ಭಾರತ ನೀಡುವ ಅಭಿವೃದ್ಧಿ ಸಹಕಾರಕ್ಕೆ ಯಾವುದೇ ಷರತ್ತುಗಳಿರುವುದಿಲ್ಲ!’ - ಮಾರಿಷಸ್ ಸುಪ್ರಿಂ ಕೋರ್ಟ್ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಈ ಮಾತು ಮಾರಿಷಸ್ಗೆ ವಾಗ್ಧಾನ, ಚೀನಕ್ಕೆ ವಾಗ್ಬಾಣ!
ಚೀನದಿಂದ ಸಣ್ಣಪುಟ್ಟ ಸಾಲ ಪಡೆದ ಮಾರಿಷಸ್ ಈಗಾಗಲೇ ಬೇಸ್ತುಬಿದ್ದಿದೆ. ಸಾಲ ಮರು ಪಾವತಿಸುವಂತೆ ಕ್ಸಿ ಜಿನ್ಪಿಂಗ್ ಸರಕಾರ ಮಾರಿಷಸ್ ಮತ್ತಿತರ ಪುಟ್ಟ ರಾಷ್ಟ್ರಗಳ ಹೆಗಲೇರಿ ಕುಳಿತಿದೆ. ಇಂಥ ಸಂದಿಗ್ಧತೆಯಲ್ಲಿ ಆ ಪುಟ್ಟ ರಾಷ್ಟಕ್ಕೆ ಸುಪ್ರೀಂ ಕೋರ್ಟ್ ಸ್ಥಾಪಿಸಲು ನೆರ ವನ್ನೂ ನೀಡಿ, ಸದಾ ನಿಮ್ಮ ಜತೆಗಿರುತ್ತೇನೆ ಎಂದಿರು ವುದು ಭಾರತದ ಮಿತ್ರತ್ವಕ್ಕೆ ಸಾಕ್ಷಿ.
ಚೀನಕ್ಕೆ ಟಕ್ಕರ್: “ಪೋರ್ಟ್ಲೂಯಿಸ್ನ ನೂತನ ಸುಪ್ರೀಂ ಕೋರ್ಟ್ ಕಟ್ಟಡ ಭಾರತ- ಮಾರಿಷಸ್ನ ಸಹಕಾರ, ಸಹಭಾಗಿತ್ವದ ಸಂಕೇತ. ಭಾರತದ ಅಭಿವೃದ್ಧಿ ಸಹಕಾರದ ಮೂಲಭೂತ ತಣ್ತೀವೇ ನಮ್ಮ ಪಾಲುದಾರ ರನ್ನು ಗೌರವಿಸುವುದು. ಅಭಿವೃದ್ಧಿ ಹಂಚಿಕೆ ನಮ್ಮ ಏಕೈಕ ಮಂತ್ರ. ಹೀಗಾಗಿ ನಮ್ಮ ಅಭಿವೃದ್ಧಿ ಸಹಕಾರ ಗಳಿಗೆ ಯಾವುದೇ ಷರತ್ತುಗಳಿಲ್ಲ’ ಎಂದು ಚೀನಕ್ಕೆ ಮೋದಿ ಟಕ್ಕರ್ ಕೊಟ್ಟಿದ್ದಾರೆ.
ದಾಸ್ಯದ ಪಾಠ ಮತ್ತೆ ಬೇಡ: ಅಭಿವೃದ್ಧಿ, ಸಹಕಾರದ ನೆನಪಿನಲ್ಲಿ ಮತ್ತೂಂದು ರಾಷ್ಟ್ರವನ್ನು ದಾಸ್ಯಕ್ಕೀಡು ಮಾಡುವ ಪಾಠವನ್ನು ಇತಿಹಾಸ ನಮಗೆ ಕಲಿಸಿದೆ. ಹಿಂದೂ ಮಹಾಸಾಗರದಲ್ಲಿ ಭಾರತ- ಮಾರಿಷಸ್ ಒಗ್ಗೂಡಿ ಸಾಗರ ಭದ್ರತೆಯನ್ನು ಹೆಚ್ಚಿಸಲಿವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ