ಛತ್ತೀಸ್ಗಢ ಕಾಂಗ್ರೆಸ್ ಸರಕಾರದಿಂದ ಮಹಾನದಿ ವಿವಾದ ಪರಿಹಾರ?
Team Udayavani, Dec 12, 2018, 12:02 PM IST
ಭುವನೇಶ್ವರ : ಛತ್ತೀಸ್ಗಢದಲ್ಲಿ ಅಧಿಕಾರಕ್ಕೆ ಬರಲಿರುವ ನೂನತ ಕಾಂಗ್ರೆಸ್ ಸರಕಾರದಿಂದಾಗಿ ಆ ರಾಜ್ಯದೊಂದಿಗಿನ ಮಹಾನದಿ ಜಲ ವಿವಾದವು ಬೇಗನೆ ಪರಿಹಾರ ಕಂಡೀತು ಎಂಬ ಆಶಾವಾದವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಒಡಿಶಾ ಪ್ರದೇಶ್ ಕಾಂಗ್ರೆಸ್ ಸಮಿತಿ ಕೂ ಇಂದು ಹೇಳಿಕೆಯೊಂದನ್ನು ಹೊರಡಿಸಿ ಛತ್ತೀಸ್ಗಢದೊಂದಿಗೆ ಮಹಾನದಿ ಜಲವಿವಾದಕ್ಕೆ ಏನಾದರೊಂದು ಪರಿಹಾರ ಲಭಿಸಬಹುದು ಎಂದು ಹೇಳಿತು.
ಛತ್ತೀಸ್ಗಢ ವು ಮಹಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕೆಲವೊಂದು ಯೋಜನೆಗಳು ಒಡಿಶಾ ಗೆ ಮಹಾನದಿ ನೀರು ಹರಿಯುವುದನ್ನು ತಡೆಯುತ್ತವೆ ಎಂದು ಒಡಿಶಾ ಆರೋಪಿಸುತ್ತಾ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..