ದೆಹಲಿಯ 56%ಕ್ಕಿಂತ ಹೆಚ್ಚು ಮಂದಿ ರೋಗ ನೀರೋಧಕ ಶಕ್ತಿ ಹೊಂದಿದ್ದಾರೆ : ಸಮೀಕ್ಷೆ
ಕೋವಿಡ್ ವಿರುದ್ಧ ಪ್ರತಿರಕ್ಷೆಯತ್ತ ಮುಖಮಾಡುತ್ತಿದೆ ದೆಹಲಿ
Team Udayavani, Feb 2, 2021, 5:02 PM IST
ನವ ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಇಬ್ಬರಲ್ಲಿ ಒಬ್ಬರು ಕರೋನ ವೈರಸ್ ಸೋಂಕಿಗೆ ಬಲಿಯಾಗಿದ್ದರೂ ಕೂಡ ಅವರು ಸೋಂಕಿಗೆ ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಐದನೇ ಸಿರೊಲಾಜಿಕಲ್ ಸಮೀಕ್ಷೆಯು ಹೇಳಿದೆ ಎಂದು ಸರ್ಕಾರ ಮಂಗಳವಾರ(ಫೆ. 2) ತಿಳಿಸಿದೆ.
ಓದಿ : ಐಎಎಫ್ ಗೆ ಎಫ್ -15 ಎಕ್ಸ್ ಮಲ್ಟಿ-ರೋಲ್ ಯುದ್ಧ ವಿಮಾನ ನೀಡಲು ಅನುಮತಿಸಿದ ಬೈಡನ್ ಸರ್ಕಾರ
ಕೋವಿಡ್ ಆರಂಭದ ಹಂತದಲ್ಲಿ ತತ್ತರಿಸಿ ಹೋಗಿದ್ದ ದೆಹಲಿ, ಈಗ ಚೇತರಿಸಿಕೊಳ್ಳುತ್ತಿದೆ, ಮಾತ್ರವಲ್ಲದೇ ಪ್ರತಿರಕ್ಷೆಯತ್ತ ಮುಖಮಾಡುತ್ತಿದೆ ಎಂದು ಸಮೀಕ್ಷೆ ಸೂಚಿಸಿದೆ.
ಸೋಂಕನ್ನು ತಡೆಯುವ ಪ್ರತಿರಕ್ಷಾ ಗುಣ ದೇಹದಲ್ಲಿ ಬೆಳವಣಿಗೆಯಾದಾಗ ಸೋಂಕಿನ ಹರಡುವಿಕೆ ನಿಧಾನಗೊಳ್ಳುತ್ತದೆ. ಆದರೇ, ಜನರು ಎಚ್ಚರ ತಪ್ಪಿ ನಡೆದುಕೊಳ್ಳಬಾರದು ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
“ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಿದ ಐದನೇ ಸಿರೊ ಸಮೀಕ್ಷೆಯಲ್ಲಿ, ಜನಸಂಖ್ಯೆಯ ಶೇಕಡಾ 56.13 ರಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ. ಜನವರಿ 15 ರಿಂದ 23 ರವರೆಗೆ ನಡೆಸಿದ ಸುಮಾರು 28,000 ಮಾದರಿಗಳನ್ನು ಒಳಗೊಂಡ ಅತಿದೊಡ್ಡ ಸಮೀಕ್ಷೆಯಾಗಿದೆ” ಎಂದು ಜೈನ್ ತಿಳಿಸಿದ್ದಾರೆ.
ಓದಿ : ಚಿತ್ರದುರ್ಗ: ಎಸಿಎಫ್ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ಜಪ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ