ಸಹಾಯವಾಣಿಗೆ ಕರೆಮಾಡಿ ಸಮೋಸಾ ಕೇಳಿದ್ದಕ್ಕೆ ಮೋರಿ ಶುಚಿ ಆದೇಶ!
Team Udayavani, Mar 31, 2020, 8:50 AM IST
ಸಹಾಯವಾಣಿಗೆ ಕರೆಮಾಡಿ ಮನೆಗೆ ಬಿಸಿ ಸಮೋಸ ಕಳಿಸಿ ಎಂದು ಕೇಳುತ್ತಿದ್ದ ವ್ಯಕ್ತಿಗೆ ಉತ್ತರ ಪ್ರದೇಶ ರಾಂಪುರ ಜಿಲ್ಲಾ ಆಡಳಿತ ಸರಿಯಾದ ಪಾಠ ಕಲಿಸಿದೆ. ಆತನಿಂದ ಹಲವಾರು ಕರೆಗಳನ್ನು ಸ್ವೀಕರಿಸಿ ಕಿರಿಕಿರಿ ಅನುಭವಿಸಿದ್ದ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆತನಿಗೆ ಸಮೋಸ ಕಳಿಸಲು ನಿರ್ಧರಿಸಿದರು.
ಆದರೆ ಅದು ಅಲ್ಲಿಯೇ ಮುಗಿಯಲಿಲ್ಲ. ಅವರು ಆತನಿಂದ ಮೋರಿಗಳನ್ನು ಸ್ವತ್ಛ ಮಾಡಿಸಿದ್ದಾರೆ. ಆತ ಸಹಾಯವಾಣಿಯನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ನೀಡಿರುವ ಶಿಕ್ಷೆ ಇದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…