ಪೊಲೀಸರಿಗೆ ಕರೆ ಮಾಡಿ ಪಿಜ್ಜಾ ತಂದುಕೊಡ್ತೀರಾ? ಮೊಬೈಲ್‌ ರೀಜಾರ್ಜ್‌ ಮಾಡ್ತೀರಾ? ಕೇಳ್ತಾರೆ!

ದಿಲ್ಲಿ ಪೊಲೀಸ್‌ ಹೆಲ್ಪ್ ಲೈನ್‌ ಗೆ ಕಿಡಿಗೇಡಿಗಳ ಕಾಟ

Team Udayavani, Sep 17, 2019, 6:00 PM IST

Police-Help-Line-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಜನರಿಗೆ ಉಪಯೋಗವಾಗಲಿ, ತುರ್ತು ಸಂದರ್ಭದಲ್ಲಿ ನೆರವಿಗೆ ಅಂತ ಪೊಲೀಸ್‌ ಹೆಲ್ಪ್ ಲೈನ್‌ ಅಂತ ಶುರುಮಾಡಿದ್ರೆ. ಈಗ ಪೊಲೀಸರಿಗೆ ಕೆಟ್ಟ ಕರೆಗಳಿಂದ ಸಾಕು ಸಾಕಾಗಿ ಹೋಗಿದೆ. ಇಂಥದ್ದೊಂದು ವಿಚಿತ್ರ ಸಮಸ್ಯೆಗೆ ಸಿಲುಕಿದ್ದು ದಿಲ್ಲಿ ಪೊಲೀಸರು.

ದಿಲ್ಲಿ ರೈಲ್ವೇ ನಿಲ್ದಾಣದಲ್ಲಿ ಹೆಲ್ಪ್ ಲೈನ್‌ ಶುರುಮಾಡಿದ್ದು, ಇದಕ್ಕೆ ಶೇ.80ರಷ್ಟು ಕರೆಗಳು ಮೊಬೈಲ್‌ ರೀಜಾರ್ಜ್‌ ಮಾಡಿಕೊಡಿ, ಇಂಟರ್ನೆಟ್‌ ಪ್ಯಾಕ್‌ ಖಾಲಿಯಾಗಿದೆ, ಪಿಜ್ಜಾ, ಬರ್ಗರ್‌ ತಂದ್ಕೊಡ್ತೀರಾ? ಸಿಮ್‌ ಲಾಕ್‌ ಆಗಿದೆ ಎನ್ನುವ ದೂರುಗಳೇ ಇರುತ್ತವಂತೆ.

ನಿತ್ಯ 200ರಷ್ಟು ಕರೆಗಳು ಬಂದರೆ ಅವುಗಳಲ್ಲಿ ಶೇ.80ರಷ್ಟು ಕರೆಗಳು ಅನಪೇಕ್ಷಿತ ಕರೆಗಳೇ. ಇದರಿಂದ ನೈಜ ದೂರಿನ ಕರೆಗಳಿಗೆ ಸ್ಪಂದಿಸುವುದು ಸವಾಲಾಗಿದೆ. ಅಷ್ಟೇ ಅಲ್ಲದೇ ಅನಪೇಕ್ಷಿತ ಕರೆಗಳಿಗೆ ಉತ್ತರಿಸುವುದೂ ಒಂದು ಸವಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೀಗೆ ಕೆಟ್ಟ, ಕೀಟಲೆ ಕರೆಗಳು ಗುರುಗ್ರಾಮ, ಗಾಜಿಯಾಬಾದ್‌ ಗಳಿಂದ ಹೆಚ್ಚಾಗಿ ಬರುತ್ತವಂತೆ. ಗ್ರಾಹಕರ ಸೇವಾ ಕೇಂದ್ರವಾದ್ದರಿಂದ ಅಲ್ಲಿನ ಸಿಬಂದಿ ಶಾಂತಚಿತ್ತರಾಗಿಯೇ ಕರೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಬೇಡಿಕೆಗಳನ್ನು ನಿರಾಕರಿಸುತ್ತಿದ್ದಾರಂತೆ. ಇದರಿಂದ ಪ್ರಯಾಣಿಕರ ದೂರುಗಳು ವಿಶೇಷವಾಗಿ ಕಳವು, ನಿಲ್ದಾಣದಲ್ಲಿ ಸಮಸ್ಯೆ, ಜಗಳ, ಕ್ರಿಮಿನಲ್‌ ಅಪರಾಧಗಳು ನಡೆದಾಗ ಕರೆಗಳು ಸ್ವೀಕರಿಸುವುದು ನಿಧಾನವಾಗುತ್ತಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

K-Kavitha

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

supreem

Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.