ಇ.ಡಿ. ವಿರುದ್ಧ ಕೇರಳದ ನಾಲ್ವರು ಶಾಸಕರು ಕೋರ್ಟ್ಗೆ
Team Udayavani, Aug 12, 2022, 6:48 AM IST
ಕೊಚ್ಚಿ: ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ನ ಐವರು ಶಾಸಕರು, ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಹಣಕಾಸು ಅಕ್ರಮಗಳ ಕುರಿತ ಪ್ರಕರಣಗಳ ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಿಪಿಎಂ ಶಾಸಕರಾದ ಕೆ.ಕೆ. ಶೈಲಜಾ, ಐಬಿ ಸತೀಶ್, ಎಂ. ಮುಕೇಶ್, ಸಿಪಿಐ ಶಾಸಕ ಇ. ಚಂದ್ರಶೇಖರನ್, ಕಾಂಗ್ರೆಸ್ (ಜಾತ್ಯಾತೀತ) ಶಾಸಕ ಕದನ್ನಪಲ್ಲಿ ರಾಮಚಂದ್ರನ್ ಅವರು ಇ.ಡಿ. ತನಿಖೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೇರಳ ಮೂಲಸೌಕರ್ಯ, ಹೂಡಿಕೆ ನಿಧಿ ಮಂಡಳಿ(ಕೆಐಐಎಫ್ಬಿ) ವತಿಯಿಂದ ವಿತರಿಸಲಾಗಿದ್ದ ಮಸಾಲಾ ಬಾಂಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ. ಪ್ರಕರಣ ದಾಖಲಿಸಿದೆ.
ಮಸಾಲಾ ಬಾಂಡ್ಗಳು ಅಕ್ರಮ ಎಂದು ಇ.ಡಿ. ಹೇಳಿದೆ. ಆದರೆ, ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅನುಮತಿ ಪಡೆದೇ ವಿತರಿಸಲಾಗಿದೆ ಎಂದು ಅರ್ಜಿಯಲ್ಲಿ ಶಾಸಕರು ವಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್