ದೇಶದ ಹಿತಾಸಕ್ತಿ ತ್ಯಜಿಸಿರುವುದು ಮೋದಿ, ಕಾಂಗ್ರೆಸ್ ಅಲ್ಲ: ಆ್ಯಂಟನಿ
Team Udayavani, Mar 5, 2019, 1:55 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಾಸಕ್ತಿಯನ್ನೇ ತ್ಯಜಿಸಿದ್ದಾರೆ; ಆದರೆ ಕಾಂಗ್ರೆಸ್ ಪಕ್ಷ ಅದನ್ನೆಂದೂ ಮಾಡಿರಲಿಲ್ಲ ಎಂದು ಮಾಜಿ ವಿದೇಶ ಸಚಿವ ಎ ಕೆ ಆ್ಯಂಟನಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ರಾಜಕೀಕರಣವನ್ನು ಮಾಡಬಾರದು ಎಂದು ಆ್ಯಂಟನಿ ಹೇಳಿದರು.
ರಫೇಲ್ ಡೀಲ್ ನಲ್ಲಿ ಎಲ್-1 ಆಯ್ಕೆಯಲ್ಲಿ ಅಕ್ರಮ ನಡೆದಿರುವುದನ್ನು ಸಮಿತಿಯ ವರದಿ ತಿಳಿಸಿತ್ತಲ್ಲದೆ ಡೀಲನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ಪ್ರಧಾನಿ ಮೋದಿ, ಅದನ್ನು ಅಲಕ್ಷಿಸಿದರು ಎಂದು ಆ್ಯಂಟನಿ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ