ನಾಪತ್ತೆಯಾಗಿದ್ದ ಇನ್ಸ್ಪೆಕ್ಟರ್ ಭಿಕ್ಷುಕನಾಗಿ ಪತ್ತೆ!
ಹದಿನೈದು ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಇನ್ಸ್ಪೆಕ್ಟರ್
Team Udayavani, Nov 16, 2020, 5:58 AM IST
ಮುಂಬಯಿ: ಇವರಿಗಾಗಿ ಕಳೆದ 15 ವರ್ಷ ಗಳಿಂದಲೂ ಮಧ್ಯಪ್ರದೇಶದ ಪೊಲೀಸರು ಹುಡುಕದ ಜಾಗವೇ ಇಲ್ಲ! ಆದರೆ, ಎಲ್ಲೂ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹುಡುಕಾಟ ಸ್ಥಗಿತಗೊಳಿಸಿದ್ದರು. ಹಾಗಾದರೆ, ಇವರು ಯಾರಿರಬಹುದು ಎಂದು ಯೋಚಿಸುತ್ತಿದ್ದೀರಾ? ಇವರು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯಾಗಿದ್ದ ಮನೀಶ್ ಮಿಶ್ರಾ. 15 ವರ್ಷಗಳಿಂದಲೂ ಕಣ್ಮರೆಯಾಗಿದ್ದ ಮಿಶ್ರಾ ಈಗ ಗ್ವಾಲಿಯರ್ನ ಫುಟ್ಪಾತ್ನಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಪತ್ತೆಯಾಗಿದ್ದಾರೆ.
ಇತ್ತೀಚೆಗೆ ಡಿಎಸ್ಪಿ ರತ್ನೆಶ್ ಸಿಂಗ್ ತೋಮರ್ ಮತ್ತು ವಿಜಯ್ ಭಡೋರಿಯಾ ಅವರು ಫುಟಾ³ತ್ನಲ್ಲಿ ಚಳಿಯಿಂದ ನಡುಗುತ್ತಿದ್ದ ಭಿಕ್ಷುಕನಿಗೆ ನೆರವಾಗಲೆಂದು ಧಾವಿಸಿದ್ದರು. ಭಿಕ್ಷುಕನಿಗೆ ಜಾಕೆಟ್ ನೀಡಿ, ಅವನ ಬಗ್ಗೆ ವಿಚಾರಿಸುತ್ತಿದ್ದಾಗ ಏಕಾಏಕಿ ಆತ ಅಲ್ಲಿದ್ದ ಡಿಎಸ್ಪಿಯನ್ನು “ತೋಮರ್’ ಎಂದು ಉಲ್ಲೇಖೀಸಿ ಮಾತನಾಡಿದ್ದ. “ಭಿಕ್ಷುಕನಿಗೆ ನನ್ನ ಹೆಸರು ಹೇಗೆ ತಿಳಿಯಿತು’ ಎಂದು ಚಿಕತರಾದ ತೋಮರ್ಗೆ ಆಘಾತ ಕಾದಿತ್ತು. ತಮ್ಮೆದುರು ಕುಳಿತಿದ್ದ ಆ ಭಿಕ್ಷುಕ ಬೇರಾರೂ ಅಲ್ಲ, ಒಂದು ಕಾಲದಲ್ಲಿ ತಮ್ಮದೇ ಸಹೋದ್ಯೋಗಿಯಾಗಿದ್ದ ಇನ್ಸ್ಪೆಕ್ಟರ್ ಮನೀಶ್ ಮಿಶ್ರಾ ಎಂಬುದು ತಿಳಿಯಿತು.
ಮಾನಸಿಕವಾಗಿ ಅಸ್ವಸ್ಥರಾಗಿದ್ದ ಮಿಶ್ರಾರನ್ನು ತಮ್ಮೊಂದಿಗೆ ಕರೆದೊಯ್ಯಲು ಯತ್ನಿಸಿ ವಿಫಲವಾದ ತೋಮರ್ ಮತ್ತು ವಿಜಯ್, ಕೊನೆಗೆ ಅವರನ್ನು ಸ್ಥಳೀಯ ಆಶ್ರಯ ತಾಣಕ್ಕೆ ಸೇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ