ಲಾಕ್ಡೌನ್ ಜಾರಿ ನಂತರ ಮಾಂಡೋವಿ ನದಿಯಲ್ಲಿ ಮಾಲಿನ್ಯ ನಿಯಂತ್ರಣ
Team Udayavani, May 23, 2021, 9:04 PM IST
ಪಣಜಿ: ಗೋವಾ ರಾಜ್ಯದಲ್ಲಿ ಕರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ ಜಾರಿಯಾದ ನಂತರ ಮಾಂಡೋವಿ (ಮಹದಾಯಿ) ನದಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ ಎಂದು ರಾಷ್ಟ್ರೀಯ ಸಮುದ್ರವಿಜ್ಞಾನ ಸಂಸ್ಥೆಯ(ಎನ್ಐಒ) ಶಾಸ್ತ್ರಜ್ಞರು ನಡೆಸಿರುವ ತಪಾಸಣೆಯಿಂದ ಕಂಡುಬಂದಿದೆ.
ನದಿ ನೀರಿನಲ್ಲಿ ಉಂಟಾಗುತ್ತಿದ್ದ ಮಾಲಿನ್ಯ ನಿಯಂತ್ರಣಕ್ಕೆ ಬಂದು ನೀರಿನಲ್ಲಿ ವನಸ್ಪತಿಯ ಹೆಚ್ಚಳವಾಗಿದೆ ಎಂಬುದು ಶಾಸ್ತ್ರಜ್ಞರಿಗೆ ಕಂಡುಬಂದಿದೆ.
ಈ ಕುರಿತಂತೆ ಸಮುದ್ರ ವಿಜ್ಞಾನ ಸಂಸ್ಥೆ ತನ್ನ ರಿಸರ್ಚ ರಿಪೋರ್ಟ ಬಿಡುಗಡೆಗೊಳಿಸಿದ್ದು- ನದಿ ನೀರಿನ ಗುಣವತ್ತತೆಯ ಅಭ್ಯಾಸವನ್ನು ಭೌತಿಕ, ರಾಸಾಯನಿಕ, ಜೈವಿಕ, ಮತ್ತು ಸೂಕ್ಷ್ಮಜೈವಿಕ ಈ ಪದ್ಧತಿಯಲ್ಲಿ ಮಾಂಡವಿ ನದಿ ನೀರಿನ ಪರೀಕ್ಷೆ ನಡೆಸಲಾಗಿ ನೀರಿನಲ್ಲಿ ಮಾಲಿನ್ಯಕಾರಿ ಅಂಶಗಳು ಕಡಿಮೆಯಾಗಿರುವುದು ಕಂಡುಬಂದಿದೆ.
ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆ ಗೋವಾದ ಮಾಂಡವಿ ಮತ್ತು ಜುವಾರಿ ಈ ಎರಡೂ ನದಿಗಳ ಅಭ್ಯಾಸವನ್ನು 2014 ರಿಂದ ನಡೆಸುತ್ತಾ ಬಂದಿದೆ. ಎ.ಡಾಯಸ್, ಎಸ್ ಕುರಿಯನ್, ಎಸ್.ಥಾಯಪುರತ್, ಎ.ಕೆ.ಪ್ರತಿಹರಿ ಮತ್ತಿತರ ಶಾಸ್ತ್ರಜ್ಞರು ಈ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಎನ್ಐಒ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ