ಕಿಲ್ಲರ್ಸ್ಗೆ ರಾಷ್ಟ್ರಪತಿ ಧ್ವಜ ಗೌರವ
Team Udayavani, Dec 6, 2021, 4:50 AM IST
ಹೊಸದಿಲ್ಲಿ: 1971ರಲ್ಲಿ ನಡೆದಿದ್ದ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ಅಪ್ರತಿಮ ಶೌರ್ಯ ತೋರಿದ “22 ಕ್ಷಿಪಣಿ ಸಾಮರ್ಥ್ಯದ ನೌಕಾ ತುಕಡಿ’ಗೆ ರಾಷ್ಟ್ರಪತಿಯವರ ಧ್ವಜ (ಪ್ರಸಿಡೆಂಟ್ಸ್ ಸ್ಟಾಂಡರ್ಡ್) ಗೌರವ ಘೋಷಿಸಲಾಗಿದೆ.
ಬುಧವಾರ ಈ ಗೌರವವನ್ನು ನೌಕಾಪಡೆ ಮುಖ್ಯಸ್ಥರಿಗೆ ರಾಷ್ಟ್ರಪತಿ ಕೋವಿಂದ್ ಪ್ರದಾನ ಮಾಡಲಿದ್ದಾರೆ.
ಈ ನೌಕಾ ತುಕಡಿ ಕರಾಚಿ ನೌಕಾ ನೆಲೆಯ ಮೇಲೆ ದಾಳಿ ನಡೆಸಿ, ಪಾಕ್ ನೌಕಾಪಡೆಯ ಯುದ್ಧ ನೌಕೆಗಳನ್ನು ಜಲಸಮಾಧಿ ಮಾಡಿತ್ತು.
ಅದಕ್ಕಾಗಿಯೇ ದೇಶದ ನೌಕಾಪಡೆಯಲ್ಲಿ “ಕಿಲ್ಲರ್ಸ್ ಪಡೆ’ ಎಂಬ ಹೆಗ್ಗಳಿಕೆಯನ್ನು ಅದು ಪಡೆದುಕೊಂಡಿದೆ.
ಇದನ್ನೂ ಓದಿ:ಪಿಎಫ್ ಖಾತೆಯಿಂದ ಎಲ್ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14
“22 ಕ್ಷಿಪಣಿ ಸಾಮರ್ಥ್ಯದ ನೌಕಾ ತುಕಡಿ’ಯು ನೌಕಾಪಡೆಗೆ ಸೇರ್ಪಡೆಗೊಂಡು ಈ ವರ್ಷ 50 ವರ್ಷಗಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ