ಒಂದೆಡೆ ಪ್ರತಿಭಟನೆ; ಬಾಲಾಜಿ ವೆಂಕಟೇಶ್ವರ ದೇವರಿಗೂ ಪೌರತ್ವ ಕೊಡಿ: ಪುರೋಹಿತ ರಂಗರಾಜನ್
ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 5(4)ರ ಪ್ರಕಾರ ಅಪ್ರಾಪ್ತರಿಗೂ ಪೌರತ್ವ ಹಕ್ಕನ್ನು ನೀಡಬೇಕು
Team Udayavani, Jan 23, 2020, 12:35 PM IST
ಹೈದರಾಬಾದ್: ಇಡೀ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆ, ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಚಿಲ್ಕುರ್ ಬಾಲಾಜಿ ದೇವಸ್ಥಾನದ ಮುಖ್ಯ ಪುರೋಹಿತ ಸಿಎಸ್ ರಂಗರಾಜನ್ ಅವರು, ತಮ್ಮ ದೇವಾಲಯದ ದೇವರಿಗೆ ಪೌರತ್ವ ಕೊಡುವಂತೆ ಒತ್ತಾಯಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಪ್ರಸಿದ್ಧ ಚಿಲ್ಕುರ್ ದೇವಾಲಯದ ಬಾಲಾಜಿ ವೆಂಕಟೇಶ್ವರ ದೇವರಿಗೆ ಪೌರತ್ವ ನೀಡಬೇಕೆಂದು ರಂಗರಾಜನ್ ತಿಳಿಸಿದ್ದಾರೆ. ಎಲ್ಲಾ ದೇವರುಗಳನ್ನು ಅಪ್ರಾಪ್ತ ಎಂದೇ ಪರಿಗಣಿಸಲಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 5(4)ರ ಪ್ರಕಾರ ಅಪ್ರಾಪ್ತರಿಗೂ ಪೌರತ್ವ ಹಕ್ಕನ್ನು ನೀಡಬೇಕು ಎಂದು ತಿಳಿಸಿದೆ. ಹೀಗಾಗಿ ಈ ಕಲಂ ಪ್ರಕಾರ ಎಲ್ಲಾ ದೇವಾಲಯಗಳಲ್ಲಿರುವ ದೇವರುಗಳಿಗೆ ಪೌರತ್ವ ಹಕ್ಕನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಎಲ್ಲಾ ಹಿಂದೂ ದೇವರುಗಳನ್ನು ವೆಂಕಟೇಶ್ವರ ಸ್ವಾಮಿ ತಿರುಮಲ, ಅಯ್ಯಪ್ಪ ಸ್ವಾಮಿ ಶಬರಿಮಲೆ ಹಾಗೂ ಪದ್ಮನಾಭಸ್ವಾಮಿ ಕೇರಳ ಎಂಬ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಲಂ 5(4)ರ ಪ್ರಕಾರ ನೋಂದಾಯಿಸುವಂತೆ ರಂಗರಾಜನ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ