ಕೋವಿಡ್ ನಿಂದ ರಕ್ಷಣೆ ಪಡೆಯಲು ಚಿನ್ನದ ಮಾಸ್ಕ್ ಧರಿಸಿದ ವ್ಯಕ್ತಿ.!
Team Udayavani, Jul 4, 2020, 12:36 PM IST
ಪುಣೆ: ಕೋವಿಡ್ 19 ಭೀತಿಯಿಂದ ಪಾರಾಗಲು ದಿನನಿತ್ಯ ಪರದಾಟ ನಡೆಸುತ್ತಿದ್ದೇವೆ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಒಂದನ್ನು ಹಾಕಿ ಹೋದರೆ ಮಾತ್ರ ತುಸು ನೆಮ್ಮದಿ ಹಾಗೂ ಸುರಕ್ಷಿತವಾದ ನಿಟ್ಟಿಸಿರು ಬಿಡುತ್ತೇವೆ. ನಾನಾ ತರದ ಮಾಸ್ಕ್ ಗಳನ್ನು ನೋಡಿದ್ದೇವೆ ಇಲ್ಲೊಬ್ಬ ವ್ಯಕ್ತಿ ಚಿನ್ನದಿಂದ ಮಾಡಿದ ಮಾಸ್ಕ್ ಧರಿಸಿ ಗಮನ ಸೆಳೆದಿದ್ದಾನೆ.!
ಮಾಸ್ಕ್ ಧರಿಸಿದರೆ ವೈರಸ್ ನಮ್ಮಿಂದ ದೂರ ಉಳಿಯುತ್ತದೆ ಎನ್ನುವ ನಂಬಿಕೆಯಿಂದ ಅಥವಾ ನಮ್ಮ ಸುರಕ್ಷಿತದ ಹಿತದೃಷ್ಟಿಯಿಂದ ಮಾಸ್ಕ್ ಧರಿಸುತ್ತೇವೆ. ಪುಣೆಯ ಪಿಂಪ್ರಿ- ಚಿಂಚ್ವಾಡ್ ಪ್ರದೇಶದ ಶಂಕರ್ ಕುರಾಡೆ ಎನ್ನುವ ವ್ಯಕ್ತಿ ಕೋವಿಡ್ ನಿಂದ ಸುರಕ್ಷಿರಾಗಿರಲು ಚಿನ್ನದ ಮಾಸ್ಕ್ ಧರಿಸಿದ್ದಾರೆ.
ತಾನೇ ತಯಾರಿಸಿದ ಮಾಸ್ಕ್ ಗೆ 2.89 ಲಕ್ಷ ರೂಪಾಯಿ ಖರ್ಚಾಗಿದ್ದು, ಚಿನ್ನದ ಮಾಸ್ಕ್ ತೆಳುವಾಗಿದೆ.ಜೊತೆಗೆ ಉಸಿರಾಟದ ಸಹಾಯಕ್ಕೆ ಎರಡು ರಂಧ್ರಗಳಿವೆ. ಇದು ಕೋವಿಡ್ ನಿಂದ ರಕ್ಷಣೆ ಪಡೆಯಲು ಎಷ್ಟು ಪರಿಣಾಮಕಾರಿ ಆಗುತ್ತದೆ ಎಂದು ಶಂಕರ್ ಖಚಿತ ಪಡಿಸಿಲ್ಲ. ಇವರ ಗೋಲ್ಡ್ ಮಾಸ್ಕ್ ಪೋಟೋಗಳು ವೈರಲ್ ಆಗಿದೆ.
ಭಾರತದಲ್ಲಿ ಇದುವರೆಗೆ 6 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿರು ಇದ್ದು,18 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪುಣೆಯಲ್ಲಿ ಇದುವರೆಗೆ 6 ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರಲ್ಲಿ 274 ಕ್ಕೂ ಹೆಚ್ಚು ಸಾವು ನೋವುಗಳಾಗಿವೆ.
Maharashtra: Shankar Kurade, a resident of Pimpri-Chinchwad of Pune district, has got himself a mask made of gold worth Rs 2.89 Lakhs. Says, “It’s a thin mask with minute holes so that there’s no difficulty in breathing. I’m not sure whether this mask will be effective.” #COVID19 pic.twitter.com/JrbfI7iwS4
— ANI (@ANI) July 4, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ