ನಿರ್ಮಲಾಗೆ ರಘುರಾಮ್ ರಾಜನ್ ತಿರುಗೇಟು
Team Udayavani, Nov 1, 2019, 1:02 AM IST
ಹೊಸದಿಲ್ಲಿ: ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅವರು, ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಗವರ್ನರ್ ಆಗಿದ್ದ ಅವಧಿಯಲ್ಲೇ ಭಾರತದ ಆರ್ಥಿಕತೆ ಕುಸಿದಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಆರೋಪಕ್ಕೆ ರಾಜನ್ ತಿರುಗೇಟು ನೀಡಿದ್ದಾರೆ.
ಆರ್ಬಿಐನಲ್ಲಿ ತಮ್ಮ ಆಡಳಿತದ ಮೂರನೇ ಎರಡರಷ್ಟು ಭಾಗ, ಬಿಜೆಪಿ ಸರಕಾರದ ಅಧೀನದಲ್ಲೇ ಇದ್ದಿದ್ದಾಗಿ ಅವರು ಹೇಳಿದ್ದಾರೆ. ‘ಭಾರತದಲ್ಲಿ ಹೊಸ ಸುಧಾರಣೆಗಳ ಕ್ರಾಂತಿಯಾಗಬೇಕು. ಇಲ್ಲವಾದರೆ, ಶೇ.5ರಷ್ಟು ಜಿಡಿಪಿಯೊಂದಿಗೆ ತೆವಳುತ್ತಿರುವ ಭಾರತದ ಆರ್ಥಿಕತೆ ಎಂದಿಗೂ ಮೇಲೆ ಬರಲು ಸಾಧ್ಯವಿಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್