ವಾದ ಮಂಡನೆಗೆ ರಾಜೀವ್ ಹಂತಕಿಗೆ ಅವಕಾಶ
Team Udayavani, Jun 26, 2019, 5:57 AM IST
ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ ಶ್ರೀಹರನ್ಗೆ ಖುದ್ದಾಗಿ ಪ್ರಕರಣ ವಾದಿಸುವ ಅವಕಾಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ಕಲ್ಪಿಸಿದೆ. ಸದ್ಯದಲ್ಲೇ ನಡೆಯಲಿರುವ ಪುತ್ರಿಯ ವಿವಾಹಕ್ಕಾಗಿ ಸಿದ್ಧತೆ ನಡೆಸಲು 6 ತಿಂಗಳ ಸಾಮಾನ್ಯ ರಜೆಯನ್ನು ನಳಿನಿ ಕೋರಿದ್ದಳು. ಜು.5ರಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಆ ದಿನ ಪೊಲೀಸರು ಭದ್ರತೆಯ ಜತೆಗೆ ಆಕೆಯನ್ನು ಕೋರ್ಟ್ಗೆ ಕರೆದೊಯ್ಯಬೇಕು ಎಂದು ಪೀಠ ಆದೇಶ ನೀಡಿದೆ. 27 ವರ್ಷಗಳಿಂದ ವೆಲ್ಲೂರಿನ ಜೈಲಿನಲ್ಲಿರುವ ನಳಿನಿ ಜೀವಾವಧಿ ಶಿಕ್ಷೆಯ ಕೈದಿಗಳಿಗೆ 2 ವರ್ಷಕ್ಕೆ ಒಮ್ಮೆ 1 ತಿಂಗಳ ಕಾಲ ರಜೆ ತೆಗೆದುಕೊಳ್ಳಲು ಅವಕಾಶ ಉಂಟು. 25 ವರ್ಷದಿಂದ ರಜೆ ಪಡೆದಿರುವುದರಿಂದ 6 ತಿಂಗಳು ರಜೆ ಬೇಕು ಎಂದು ಮನವಿ ಮಾಡಿದ ಪ್ರಕರಣವಿದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!