ಯಚೂರಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ ಬಾಬಾ ರಾಮ್ದೇವ್
ರಾಮಾಯಣ ಮತ್ತು ಮಹಾ ಭಾರತ ಹಿಂಸಾಚಾರದ ನಿದರ್ಶನಗಳು ಎಂದಿದ್ದ ಸಿಪಿಂ ನಾಯಕ
Team Udayavani, May 5, 2019, 9:50 AM IST
ಹರಿದ್ವಾರ: ರಾಮಾಯಣ ಮತ್ತು ಮಹಾ ಭಾರತ ಹಿಂಸಾಚಾರದ ನಿದರ್ಶನಗಳು ಎಂದಿದ್ದ ಸಿಪಿಂ ನಾಯಕ ಸಿತಾರಾಂ ಯಚೂರಿ ವಿರುದ್ಧ ಪತಂಜಲಿ ಯೋಗ ಪೀಠದ ಬಾಬಾ ರಾಮ್ದೇವ್ ಅವರು ಎಫ್ಐಆರ್ ದಾಖಲಿಸಿದ್ದಾರೆ.
ರಾಮ್ ದೇವ್ ಮತ್ತು ಇತರ ಕೆಲ ಸ್ವಾಮೀಜಿಗಳು ಯಚೂರಿ ವಿರುದ್ಧ ಹರಿದ್ವಾರ ಎಸ್ಎಸ್ಪಿ ಕಚೇರಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಯಚೂರಿ ಅವರು ನಮ್ಮ ಪೂರ್ವಜರನ್ನು ಅವಮಾನ ಮಾಡಿದ್ದಾರೆ. ಇದು ಅಪರಾಧ. ಅವರನ್ನು ಜೈಲಿಗಟ್ಟಬೇಕು ಮತ್ತು ಬಲವಾದ ತನಿಖೆನಡೆಸಬೇಕು ಎಂದು ರಾಮ್ದೇವ್ ಆಗ್ರಹಿಸಿದ್ದಾರೆ.
ಚುನಾವಾಣಾ ಪ್ರಚಾರ ಭಾಷಣದಲ್ಲಿ ಮಾತನಾಡುವ ವೇಳೆ ಯಚೂರಿ ಅವರು ಬಿಜೆಪಿ, ಆರ್ಎಸ್ಎಸ್ ವಿರುದ್ಧ ಕಿಡಿ ಕಾರಿ ರಾಮಾಯಣ ಮತ್ತು ಮಹಾಭಾರತ ಹಿಂದೂ ಹಿಂಸಾಚಾರದ ಮಾದರಿಗಳು ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ