ಬಂಧಿಸದಿದ್ದರೆ ಭಾರತಕ್ಕೆ ಬರಲು ರೆಡಿ: ನಾಯ್ಕ
Team Udayavani, May 10, 2019, 6:00 AM IST
ಹೊಸದಿಲ್ಲಿ: ಅಪರಾಧ ಸಾಬೀತಾಗುವವರೆಗೂ ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆಶ್ವಾಸನೆ ನೀಡಿದರೆ ಭಾರತಕ್ಕೆ ವಾಪಸಾಗಲು ಸಿದ್ಧ ಎಂದು ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ ಹೇಳಿದ್ದಾರೆ. 2016ರಲ್ಲಿ ಭಾರತ ತೊರೆದಿದ್ದ ನಾಯ್ಕ, ಮಲೇಷ್ಯಾದಲ್ಲಿದ್ದಾರೆ. ದಿ ವೀಕ್ ಗೆ ನೀಡಿದ ಸಂದರ್ಶನ ದಲ್ಲಿ ಮಾತನಾಡಿ, ನ್ಯಾಯಾಂಗ ದಲ್ಲಿ ನಂಬಿಕೆ ಇದೆ. ನಾನು ಬಾಂಬ್ ದಾಳಿ ನಡೆಸಿ ಎಂದು ಯಾರನ್ನೂ ಪ್ರಚೋದಿಸಿಲ್ಲ. ಹೀಗೆ ನಾನು ಹೇಳಿದ್ದನ್ನು ಸಾಬೀತುಪಡಿಸಿ ಎಂದು ಸವಾಲು ಹಾಕುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!