ರೆನಾಲ್ಟ್ನಿಂದ ಭಾರತದಲ್ಲಿ ಐದು  ಲಕ್ಷ  ಕಾರು ಮಾರಾಟ


Team Udayavani, Dec 26, 2018, 9:58 AM IST

renault.jpg

ಮಡ್ಗಾಂವ್‌: ಭಾರತೀಯ ಕಾರು ಮಾರುಕಟ್ಟೆಯಲ್ಲಿ 5 ಲಕ್ಷ ಕಾರು ಮಾರಾಟ ಮಾಡಿದ ಸಂಭ್ರಮವನ್ನು ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ರೆನಾಲ್ಟ್ ಆಚರಿಸಿಕೊಂಡಿದೆ

ಇದರಂಗವಾಗಿ ಕಾರು ಕಂಪೆನಿ ಡಿಸೆಂಬರ್‌ ಸಂಭ್ರಮಾಚರಣೆಯೊಂದಿಗೆ ಆಕರ್ಷಕ ಕೊಡುಗೆ ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನೂ ಇದು ಒಳಗೊಂಡಿದೆ. ವಿಶ್ವದ ಪ್ರತಿಷ್ಠಿತ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಫ್ರಾನ್ಸ್‌ನ ರೆನಾಲ್ಟ್ ಎಸ್‌ಎಎಸ್‌ನ ಭಾಗವಾಗಿ ರೆನಾಲ್ಟ್ ಇಂಡಿಯಾ ಇದ್ದು ಭಾರತದಲ್ಲೇ 2 ವಿನ್ಯಾಸ ಕೇಂದ್ರಗಳನ್ನು ಹೊಂದಿದ್ದು, ಇಲ್ಲಿನ ಮಾರುಕಟ್ಟೆಯ ಅಗತ್ಯ ಗಳಿಗೆ ಬೇಕಾದಂತೆ ಕಾರುಗಳನ್ನು ತಯಾ ರಿಸುತ್ತಿದೆ. ಸದ್ಯ ರೆನಾಲ್ಟ್ ಕಂಪೆನಿಯ ಕ್ವಿಡ್‌ ಅತ್ಯಧಿಕ ಮಾರಾಟವಾಗುವ ಮಾದರಿಯಾಗಿದ್ದು, ದೇಶದಲ್ಲಿ 2.75 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ. ಇದರೊಂದಿಗೆ 2018 ಆವೃತ್ತಿಯ ಹೊಸ ಫೀಚರ್‌ಗಳುಳ್ಳ ಕ್ವಿಡ್‌ ಫೀಚರ್‌ ಲೋಡೆಡ್‌ ಶ್ರೇಣಿಯನ್ನು ಬಿಡುಗಡೆ ಮಾಡ ಲಾಗಿದೆ. ಜತೆಗೆ 5 ಲಕ್ಷ ಮಾರಾಟದ ಮೈಲುಗಲ್ಲಿನ ಭಾಗವಾಗಿ ಡಸ್ಟರ್‌ ಕಾರಿನ ಮಾದರಿಯಲ್ಲಿ ಪೆಟ್ರೋಲ್‌ ಆರ್‌ಎಕ್ಸ್‌ಎಸ್‌ ಮತ್ತು ಎಎಂಟಿ ಡೀಸೆಲ್‌ ಆರ್‌ಎಸ್‌ಎಸ್‌ ಎಂಬ ಹೊಸ ಮಾದರಿ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡೀಸೆಲ್‌ 85 ಮತ್ತು 110 ಅಶ್ವಶಕ್ತಿಯ ಎರಡು ಎಂಜಿನ್‌ ಮಾದರಿಯಲ್ಲಿ ಲಭ್ಯ. ರೆನಾಲ್ಟ್ ಕ್ಯಾಪ್ಟರ್‌ ಕೂಡ ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯವಿದೆ. . 

ದೇಶದಲ್ಲಿ 350 ಮಾರಾಟ ಕೇಂದ್ರಗಳನ್ನು ರೆನಾಲ್ಟ್ ಹೊಂದಿದೆ. ಗ್ರಾಹಕ ಸ್ನೇಹಿಕ್ರಮಗಳ ಅಂಗವಾಗಿ ರೆನಾಲ್ಟ್ ಸೆಕ್ಯೂರ್‌, ರೆನಾಲ್ಟ್ ಅಶ್ಯೂರ್‌x, ರೆನಾಲ್ಟ್ ಅಸಿಸ್ಟ್‌, ವರ್ಕ್‌ಶಾಪ್‌ ಆನ್‌ ವೀಲ್ಸ್‌ ಮತ್ತು ಗ್ರಾಹಕ ಶಿಬಿರಗಳ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ ಎಂದು ಕಂಪೆನಿ ಹೇಳಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.