69ನೇ ಗಣರಾಜ್ಯೋತ್ಸವ: ದೆಹಲಿಯ ಅತ್ಯಾಕರ್ಷಕ ಪರೇಡ್
Team Udayavani, Jan 26, 2018, 9:10 AM IST
ಹೊಸದಿಲ್ಲಿ: ರಾಜಪಥದ ಅಂಗಳದಲ್ಲಿ ನಡೆಯುತ್ತಿರುವ 69ನೇ ಗಣರಾಜ್ಯೋತ್ಸವ ಸಂಭ್ರಮ.
ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ,ರಕ್ಷಣಾ ಸಚಿವೆ ಮತ್ತು 3 ಸೇನಾ ಮುಖ್ಯಸ್ಥರಿಂದ ಗೌರವ ವಂದನೆ, ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಬಾರಿ ವಿಶೇಷ ಅತಿಥಿಗಳಾಗಿ 10 ಆಸಿಯಾನ್ ದೇಶಗಳ ಮುಖ್ಯಸ್ಥರು ಪರೇಡ್ಗೆ ಸಾಕ್ಷಿಯಾಗಿದ್ದಾರೆ.
ವಿಡಿಯೋ ಕೃಪೆ: ದೂರದರ್ಶನ