ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ : ಜಮ್ಮು ಮೂಲದ ಇಬ್ಬರು ಆರೋಪಿಗಳ ಬಂಧನ..!
ಸೋಮವಾರ(ಫೆ. 22)ದಂದು ಕೆಂಪುಕೋಟೆಯನ್ನು ಏರುತ್ತಿದ್ದ ಜಸ್ಪ್ರೀತ್ ಸಿಂಗ್ ಎಂಬವನನ್ನು ಬಂಧಿಸಲಾಗಿದೆ
Team Udayavani, Feb 23, 2021, 11:56 AM IST
ನವ ದೆಹಲಿ : ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಜಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮೂಲದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ, ಒಬ್ಬನನ್ನು ಕಾಶ್ಮೀರ್ ಯುನೈಟೆಡ್ ಫ್ರಂಟ್ ಆರ್ಗನೈಸೇಶನ್ ನ ಅಧ್ಯಕ್ಷ ಸತ್ಬರಿಯ ಮೊಹಿಂದರ್ ಸಿಂಗ್, ಇನ್ನೊಬ್ಬ ಆರೋಪಿ ಗೋಲ್ ಗುಜ್ರಾಲ್ ನ ಮನ್ ದೀಪ್ ಸಿಂಗ್ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಓದಿ : ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯುನೆಲೆಯನ್ನು ಬಳಸಲು ಇಮ್ರಾನ್ ಗೆ ಅನುಮತಿಸಿದ ಭಾರತ..!
ಸದ್ಯ, ಈ ಇಬ್ಬರು ಆರೋಪಿಗಳ ಮೇಲೆ ಐಪಿಸಿ ಸೆಕ್ಶನ್ 308, 395, 120B ಹಾಗೂ 25/27 ಆರ್ಮ್ಸ್ ಆ್ಯಕ್ಟ್ ನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಕ್ರಿಯ ಬೆಂಬಲದೊಂದಿಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸುವುದಕ್ಕೆ ಸಾಧ್ಯವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Delhi Police Crime Branch has arrested two key wanted accused from Jammu, in connection with 26th January violence at Red Fort pic.twitter.com/1xfrJtrY0u
— ANI (@ANI) February 23, 2021
ಇನ್ನು, ಸೋಮವಾರ(ಫೆ. 22)ದಂದು ಕೆಂಪುಕೋಟೆಯನ್ನು ಏರುತ್ತಿದ್ದ ಜಸ್ಪ್ರೀತ್ ಸಿಂಗ್ ಎಂಬವನನ್ನು ಬಂಧಿಸಲಾಗಿದೆ.
ಓದಿ : ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ, ಯಡಿಯೂರಪ್ಪನವರ ದುರಾಡಳಿತ ಕಾರಣ : ಸಿದ್ದರಾಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!
ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!
ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?
ಪತ್ನಿಗೆ ಟಿಎಂಸಿಯಿಂದ ಟಿಕೆಟ್ : ಚುನಾವಣಾ ಕಾರ್ಯಗಳಿಂದ ಪೊಲೀಸ್ ಅಧಿಕಾರಿಗೆ ಗೇಟ್ ಪಾಸ್
ಗಮನಿಸಿ, ಈ ದಿನಾಂಕದೊಳಗೆ ಇದನ್ನು ಮಾಡಲೆಬೇಕು..!