ಬಿಸಿಯೂಟ ಮತ್ತೆ ಶುರುವಾಗಲಿ: ಸೋನಿಯಾ ಗಾಂಧಿ
Team Udayavani, Mar 24, 2022, 8:25 AM IST
ಹೊಸದಿಲ್ಲಿ: ಕೊರೊನಾ ಸೋಂಕಿನಿಂದಾಗಿ ಸ್ಥಗಿತಗೊಂಡಿರುವ “ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ’ಯನ್ನು ಪುನರಾರಂಭಿ ಸುವಂತೆ ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
“ಮೂರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಬಿಸಿ ಆಹಾರ ಲಭ್ಯವಾಗುವಂತೆ ಸರಕಾರ ಮಾಡಬೇಕು’ ಎಂದೂ ಕೋರಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, “ಮಕ್ಕಳು ದೇಶದ ಭವಿಷ್ಯ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಮೊದಲು ಬಂದ್ ಆಗಿದ್ದು ಮತ್ತು ಕೊನೆಯದಾಗಿ ಓಪನ್ ಆಗಿದ್ದು ಶಾಲೆಗಳು.
ಇದನ್ನೂ ಓದಿ:ಬರುತ್ತಿದೆ ವೀರ್ ಸಾವರ್ಕರ್ ಜೀವನಚರಿತ್ರೆಯ ಸಿನಿಮಾ : ಹೀರೋ ಯಾರು?
ಹೀಗಾಗಿ ಹೆಚ್ಚು ಸಂಕಷ್ಟ ಅನು ಭವಿಸಿದ್ದೂ ಮಕ್ಕಳೇ. ಶಾಲೆ ಗಳನ್ನು ಮುಚ್ಚಿದಾಗ ಬಿಸಿ ಯೂಟವೂ ಸ್ಥಗಿತಗೊಂಡಿತು. ಮಕ್ಕಳಿಗೆ ಬೇಯಿಸಿದ ಮತ್ತು ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯವಿದೆ. ಈಗ ಎಲ್ಲೆಡೆಯೂ ಶಾಲೆಗಳು ಪುನರಾರಂಭಗೊಂಡಿರುವ ಕಾರಣ ಬಿಸಿಯೂಟ ಯೋಜನೆ ಪುನರಾರಂಭಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ