ಶ್ರೀನಗರ : ಪ್ರತ್ಯೇಕತಾವಾದಿಗಳ ಜಾಥಾ ತಡೆಗೆ ವ್ಯಾಪಕ ನಿರ್ಬಂಧ
Team Udayavani, Dec 15, 2017, 12:03 PM IST
ಶ್ರೀನಗರ : ಪ್ರತ್ಯೇಕತಾವಾದಿಗಳು ದಕ್ಷಿಣ ಕಾಶ್ಮೀರದ ಜನರೊಂದಿಗೆ ಒಗ್ಗಟ್ಟು ತೋರ್ಪಡಿಸುವ ಸಲುವಾಗಿ ನಡೆಸಲು ಉದ್ದೇಶಿಸಿರುವ ಜಾಥಾವನ್ನು ವಿಫಲಗೊಳಿಸಲು ಪೊಲೀಸರು ಇಂದು ಶುಕ್ರವಾರ ಶ್ರೀನಗರದ ವಿವಿಧ ಭಾಗಗಳಲ್ಲಿ ಮತ್ತು ಅನಂತನಾಗ್ ಪಟ್ಟಣದಲ್ಲಿ ನಿರ್ಬಂಧಗಳನ್ನು ವಿಧಿಸಿದರು.
ಶ್ರೀನಗರ ಮತ್ತು ಅನಂತನಾಗ್ ಪಟ್ಟಣದ ಒಟ್ಟು ಏಳು ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಸಫಾಕದಲ್, ನೌಹಟ್ಟಾ, ರೈನಾವಾರಿ, ಖಾನ್ಯಾರ್ ಮತ್ತು ಎಂ ಆರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಸೆ.144 ಹೇರಲಾಗಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ