ರಾಬರ್ಟ್ ವಾದ್ರಾ ಹಗರಣ: ಸಿಬಿಐ ತನಿಖೆಗೆ ರಾಜಸ್ಥಾನ ಸರಕಾರ ಶಿಫಾರಸು
Team Udayavani, Aug 23, 2017, 11:45 AM IST
ಜೈಪುರ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಶಾಮೀಲಾಗಿರುವರೆನ್ನಲಾದ ಬಿಕಾನೇರ್ ಭೂ ಕಬಳಿಕೆ ಹಗರಣ ಮತ್ತು ಹಣ ದುರುಪಯೋಗ ಹಗರಣದ ತನಿಕೆಯನ್ನು ಸಿಬಿಐ ಶೀಘ್ರವೇ ಆರಂಭಿಸಲಿದೆ.
ರಾಜಸ್ಥಾನ ಸರಕಾರ, ರಾಬರ್ಟ್ ವಾದ್ರಾ ಹಗರಣಗಳ ತನಿಖೆಯನ್ನು ನಡೆಸುವಂತೆ ಸಿಬಿಐ ಅನ್ನು ಕೇಳಿಕೊಂಡಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ತಿಳಿಸಿದ್ದಾರೆ.
ವಾದ್ರಾ ಹಗರಣಗಳು ಸಂಕೀರ್ಣ ಸ್ವರೂಪದ್ದಾಗಿವೆ ಮತ್ತು ಹಲವು ವರ್ಷಗಳ ಅವಧಿಗೆ ಅವು ಹರಡಿಕೊಂಡಿವೆ. ನಾವು ಈ ಹಗರಣಗಳ ಬಗ್ಗೆ ನಮ್ಮ ಕಡೆಯಿಂದ ತನಿಖೆ ನಡೆಸಿದ್ದೇವೆ; ಅನೇಕರನ್ನೂ ಬಂಧಿಸಿದ್ದೇವೆ. ಆದರೆ ಈ ಒಟ್ಟು ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐ ನಡೆಸುವುದೇ ಒಳಿತೆಂದು ತೀರ್ಮಾನಿಸಿದ್ದೇವೆ ಮತ್ತು ಅಂತೆಯೇ ಸಿಬಿಐ ಅನ್ನು ಕೇಳಿಕೊಂಡಿದ್ದೇವೆ ಎಂದು ಕಟಾರಿಯಾ ಮಾಧ್ಯಮಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ