ಬ್ಯಾಂಕ್ಗಳಿಂದ 40 ಸಾವಿರ ಕೋಟಿ ರೂ. ವಸೂಲು
Team Udayavani, Dec 31, 2018, 12:30 AM IST
ಹೊಸದಿಲ್ಲಿ: ದಿವಾಳಿತನ ಕಾಯ್ದೆಯಿಂದಾಗಿ ಮರುಪಾವತಿಯಾಗದ ಸಾಲದ ವಸೂಲಾತಿಯಲ್ಲಿ ಬ್ಯಾಂಕ್ಗಳು ಮಹತ್ವದ ಪ್ರಗತಿ ಸಾಧಿಸಿದ್ದು, 2018 ಮಾರ್ಚ್ಗೆ ಕೊನೆಯಾದ ವಿತ್ತ ವರ್ಷದಲ್ಲಿ 40,400 ಕೋಟಿ ರೂ. ವಸೂಲು ಮಾಡ ಲಾಗಿದೆ. ದಿವಾಳಿತನ ಕಾಯ್ದೆ ಅಡಿ ಯಲ್ಲಿ 4900 ಕೋಟಿ ರೂ, ಸಫೇìಸಿ ಕಾಯ್ದೆ ಅಡಿಯಲ್ಲಿ 26,500 ಕೋಟಿ ರೂ. ವಸೂಲಾತಿ ಮಾಡಲಾಗಿದೆ ಎಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ವಿವರಿಸಿದೆ.
ಒಂದೆಡೆ ಬ್ಯಾಂಕ್ಗಳು ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದರೆ, ಇನ್ನೊಂದೆಡೆ ಸಫೇìಸಿ ಕಾಯ್ದೆಗೆ ತಂದ ತಿದ್ದು ಪಡಿ ಕೂಡ ನೆರವಾಗಿದೆ. ತಮ್ಮ ಸ್ವತ್ತು ವಿವರಗಳನ್ನು ಕೊಡದಿದ್ದರೆ ಸಾಲಗಾರರಿಗೆ ಮೂರು ತಿಂಗಳು ಶಿಕ್ಷೆ ವಿಧಿಸುವುದು ಹಾಗೂ ಸಾಲದಾತರು 30 ದಿನಗಳೊಳಗೆ ಅಡಮಾನ ವಿಟ್ಟು ಕೊಂಡ ಸ್ವತ್ತನ್ನು ಸ್ವಾಧೀಣಪಡಿಸಿಕೊಳ್ಳಬೇಕು ಎಂಬ ಕಾನೂನು ಹೆಚ್ಚು ಪ್ರಮಾಣದಲ್ಲಿ ವಸೂಲಾತಿಗೆ ನೆರವಾಗಿದೆ. ಇನ್ನೊಂದೆಡೆ ಲೋಕ ಅದಾಲತ್ ಹಾಗೂ ಸಾಲ ವಸೂಲಾತಿ ನ್ಯಾಯಮಂಡಳಿಗೆ ಪ್ರಕರಣಗಳನ್ನು ಉಲ್ಲೇಖೀಸಿದ ಸಂಖ್ಯೆಯೂ ಕಡಿಮೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು