ರಾಮಮಂದಿರ ಟ್ರಸ್ಟ್ಗೆ ಆರೆಸ್ಸೆಸ್ ನೇತೃತ್ವ?
Team Udayavani, Nov 25, 2019, 10:41 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭದೋಯಿ: ಅಯೋಧ್ಯೆಯಲ್ಲಿ ರಾಮ ಮಂದಿರ ರಚನೆಗಾಗಿ ಕೇಂದ್ರ ರಚಿಸಲಿರುವ ಟ್ರಸ್ಟ್ಗೆ ಆರ್ಎಸ್ಎಸ್ ಮುಖ್ಯಸ್ಥರೇ ನೇತೃತ್ವ ವಹಿಸಬೇಕು ಎಂದು ಅಯೋಧ್ಯೆಯ ತಪಸ್ವಿಜಿ ಕಿ ಛವಾನ್ನ ಮಹಾಂತ ಪರಮಹಂಸ ಜಿ ಮಹಾರಾಜ್ ಹೇಳಿದ್ದಾರೆ.
ಸೋಮವಾರ ಉತ್ತರ ಪ್ರದೇಶದ ಭದೋಹಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ಕೆಲಸವೇ ಆಗಲಿ ಅಥವಾ ಮಂದಿರ ನಿರ್ಮಾಣ ಕಾರ್ಯವೇ ಆಗಲಿ ಆರ್ಎಸ್ಎಸ್ನ ಕೆಲಸ ಶ್ಲಾಘನೀಯ ಎಂದರು.
ಗ್ರಾಮ ಮಟ್ಟದಿಂದ ಅವರ ಕೆಲಸ ಸ್ತುತ್ಯರ್ಹವಾದದ್ದು ಎಂದರು. ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲದಾಸ್ ಮತ್ತು ಅದರ ಸದಸ. ರಾಮ ವಿಲಾಸ್ ವೇದಾಂತಿ ವಿರುದ್ಧ ಅವರು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ