ರಯಾನ್ ಸ್ಕೂಲ್ ಮರ್ಡರ್ ಕೇಸ್: ಬಸ್ ಕಂಡಕ್ಟರ್ ಖುಲಾಸೆ
Team Udayavani, Feb 28, 2018, 5:04 PM IST
ಹೊಸದಿಲ್ಲಿ : ರಯಾನ್ ಸ್ಕೂಲ್ ಮರ್ಡರ್ ಕೇಸಿನಲ್ಲಿ ಬಸ್ ಕಂಡಕ್ಟರ್ ನನ್ನು ವಿಶೇಷ ನ್ಯಾಯಾಲಯ ಇಂದು ಬುಧವಾರ ಖುಲಾಸೆಗೊಳಿಸಿದೆ.
2017ರ ನವೆಂಬರ್ನಲ್ಲಿ ಬಸ್ ಚಾಲಕ ಅಶೋಕ್ ಕುಮಾರ್ನನ್ನು ಭೋಂಡ್ಸಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.
2017ರ ಸೆ.8ರಂದು ಕತ್ತು ಸೀಳಲ್ಪಟ್ಟು ಮೃತಪಟ್ಟಿದ್ದ 7 ವರ್ಷ ಪ್ರಾಯದ ಬಾಲಕ ಪ್ರದ್ಯುಮ್ನ ಠಾಕೂರ್ನ ದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಗುರುಗ್ರಾಮ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದರು. ಅನಂತರದ ತನಿಖೆಗಳಲ್ಲಿ ಆತ ನಿರಪರಾಧಿ ಎಂಬುದು ಕಂಡು ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ