ಸಮಾಜವಾದಿ ಪಕ್ಷ ಈಗ ಡ್ರಾಮಾ ಕಂಪೆನಿ: ಬಿಎಸ್ಪಿ ಲೇವಡಿ
Team Udayavani, Jan 14, 2017, 11:51 AM IST
ಲಕ್ನೋ : ಉತ್ತರ ಪ್ರದೇಶದ ಆಳುವ ಸಮಾಜವಾದಿ ಪಕ್ಷ ಈಗ ಡ್ರಾಮಾ ಕಂಪೆನಿಯಾಗಿ ಪರಿವರ್ತಿತವಾಗಿದೆ; ಜನರನ್ನು ಮೂರ್ಖರನ್ನಾಗಿಸಲೆಂದೇ ಅದು ಅಧಿಕಾರದಲ್ಲಿ ಉಳಿದುಕೊಂಡಿದೆ ಎಂದು ಬಹುಜನ ಸಮಾಜ ಪಕ್ಷ ಕಟಕಿಯಾಡಿದೆ.
ಉತ್ತರ ಪ್ರದೇಶದ ಆಳುವ ಸಮಾಜವಾದಿ ಪಕ್ಷ ಆಂತರಿಕ ಹಾಗೂ ಕೌಟುಂಬಿಕ ಕಲಹಗಳಲ್ಲಿ ಮುಳುಗಿ ಹೋಗಿದೆ. ಅದಕ್ಕೆ ಉತ್ತಮ ಆಡಳಿತ, ಅಭಿವೃದ್ಧಿ ಯಾವುದೂ ಬೇಕಾಗಿಲ್ಲ; ಜನರನ್ನು ಮೂರ್ಖರನ್ನಾಗಿ ಮಾಡುವುದೇ ಅದರ ಗುರಿಯಾಗಿದೆ ಎಂದು ಬಿಎಸ್ಪಿ ನಾಯಕ ಸುಧೀಂದ್ರ ಭಡೋರಿಯಾ ಹೇಳಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ಅಖೀಲೇಶ್ ಯಾದವ್ ಅವರಿಗೆ ಸ್ವಹಿತಾಸಕ್ತಿ ಬಿಟ್ಟರೆ ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ; ಅವರಿಗೆ ಅಧಿಕಾರ ಮತ್ತು ಅದರ ಲಾಭಗಳು ಮಾತ್ರವೇ ಮುಖ್ಯವಾಗಿವೆ’ ಎಂದು ಭಡೋರಿಯಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ